Skip to main content

Posts

Showing posts from December, 2017
Wish you all a very happy new year 😊 Happy New Year 2018 to all💐😊 ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಆತ್ಮೀಯರೇ ನಿಮಗು ಹಾಗೂ ನಿಮ್ಮ ಕುಟುಂಬ ಸದಸ್ಯರೆಲ್ಲರಿಗು  ಹೊಸ ವರ್ಷದ ಶುಭಾಷಯಗಳು.2018,ಸಂತೋಷದಾಯಕ,ನೆನಪುಳಿಯುವ,ಆರೋಗ್ಯದಾಯಕ,ಶಾಂತಿಯುತ ಹಾಗು ಅರ್ಥಪೂರ್ಣ ವರ್ಷವಾಗಲಿ💐 Happy New Year 2018. Let this year makes all of u to lead healthy contended life with full of joy & happiness 😂😂 *ಎಲ್ರೂ ಬೇಗ ಮಲಗಿ... ಇವತ್ತು ನಮಗೆಲ್ಲ ಫಸ್ಟ್ ನೈಟ್ ಅಲ್ವಾ...* 😂😂😁😬😆 😯😷😷
🌹                 🌹 🌹                 🌹 🌹🌹🌹🌹🌹 🌹                 🌹 🌹                 🌹            🌹        🌹   🌹     🌹         🌹    🌹🌹🌹🌹 🌹                 🌹 🌹                 🌹 🌹🌹🌹🌹 🌹              🌹 🌹              🌹 🌹🌹🌹🌹 🌹 🌹 🌹🌹🌹🌹 🌹              🌹 🌹              🌹 🌹🌹🌹🌹 🌹 🌹 🌹                 🌹    🌹            🌹        🌹     ...

10

*🌺ಮುಂಜಾನೆಯ ಮಾತು🌺* *ಎಲ್ಲದಕ್ಕೂ ವಿಶ್ರಾಂತಿ ಸಿಗುತ್ತದೆ, ಆದರೆ 'ಹೃದಯ' ಮಾತ್ರ ಯಾವುದೇ ವಿಶ್ರಾಂತಿಯಿಲ್ಲದೆ ಸತತವಾಗಿ ಕೆಲಸ ಮಾಡುತ್ತಿರುತ್ತದೆ.. ಆದ್ದರಿಂದ ಆ ಹೃದಯವನ್ನು ಯಾವಾಗಲೂ ಖುಷಿಯಾಗಿಡಬೇಕು.. ಅದು ನಮ್ಮದಾಗಿರಲಿ ಅಥವಾ ಬೇರೆಯವರದೇ ಆಗಿರಲಿ...* *💐ಶುಭೋದಯ🙏🏻ಶುಭದಿನ💐*
A man was asked to paint a boat. He brought with him paint and brushes and began to paint the boat a bright red, as the owner asked him. While painting, he noticed that there was a small hole in the hull, and quietly repaired it. When finished painting, he received his money and left. The next day, the owner of the boat came to the painter and presented him with a nice cheque, much higher than the payment for painting. The painter was surprised and said "You've already paid me for painting the boat Sir!" "But this is not for the paint job. It's for having repaired the hole in the boat." "Ah! But it was such a small service... certainly it's not worth paying me such a high amount for something so insignificant." "My dear friend, you do not understand. Let me tell you what happened. When I asked you to paint the boat, I forgot to mention about the hole. When the boat dried, my kids took the boat and went on a fishing tri...
ನಾವೆಷ್ಟು ಖುಷಿಯಾಗಿದ್ದೇವೆ ಎಂಬುದರ ಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗುವುದಿಲ್ಲ. ನಮ್ಮಿಂದ ಎಷ್ಟು ಜನ ಸಂತೋಷವಾಗಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಸಾಧ್ಯವಾದಷ್ಟು ಎಲ್ಲರನ್ನೂ ಖುಷಿ ಯಾಗಿಡಲು  ಪ್ರಯತ್ನಿಸೋಣ​."         ​🌹 ಶುಭೋದಯ 🌹​
💐ನಿಭಾಯಿಸಲು ಯೋಗ್ಯತೆ ಇಲ್ಲದ ವ್ಯಕ್ತಿಗೆ ಅಧಿಕಾರವಾಗಲಿ,, ಜವಬ್ದಾರಿಗಳಾಗಲಿ ನೀಡಬಾರದು. ನೀಡಿದರೂ ಲಾಭವಿಲ್ಲ‌ ಏಕೆಂದರೆ. ಬಂಗಾರವೇ ದೊಡ್ಡದು ಎಂದು ತಿಳಿದ ಮೂರ್ಖನಿಗೆ, ವಜ್ರದ ಮೌಲ್ಯ ಗೊತ್ತಿರುವುದಿಲ್ಲ ಗೊತ್ತಾಗುವುದು ಇಲ್ಲ💐  💐ಶುಭೋದಯ💐
ಮಲಗೋ ಮುಂಚೆ ಒಂದ್  ಸಲಹೆ... ಮಲಗೋವಾಗ ಒಂದು ಸೊಳ್ಳೆನಾದ್ರೂ ಹೊಡೆದು ಮಲ್ಕಳ್ಳಿ... ಯಾಕಂದ್ರೆ ಉಳಿದ ಸೊಳ್ಳೆಗಳೆಲ್ಲ ಅದರ ಅಂತ್ಯಕ್ರಿಯೆಗೆ ಹೋಗ್ತವೆ... ನೀವು ಆರಾಮಾಗಿ ಮಲ್ಗಬಹುದು..... 🍁ಶುಭರಾತ್ರಿ🍁
ದುಂಬಿಗಾಗಿ  ಹೂವು . ಬೆಳಕಿಗಾಗಿ  ಸೂರ್ಯ . ಸೌಂದರ್ಯಕ್ಕಾಗಿ  ಪ್ರಪಂಚ . ಭವಿಷ್ಯಕ್ಕಾಗಿ  ಕನಸು . ಸಂಗೀತಕ್ಕಾಗಿ  ಸ್ವರ . ಸ್ನೇಹಕ್ಕಾಗಿ  ಈ  "sms" ‌👬🇬‌🇴‌🇴‌🇩 ‌🇲‌🇴‌🇷‌🇳‌🇮‌🇳 ‌🇬👬
🌤ಸುದಿನಸೂಕ್ತಿ:                   "  ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳಿದ್ದಂತೆ, ಹಾರಾಡಲಿ, ಅದರೆ ಅಲ್ಲಿಯೇ ಗೂಡುಕಟ್ಟಲು ಅವಕಾಶ ನೀಡಬೇಡಿ . " ☀🌺 @ಶುಭೋದಯ🌤🌺
🙏🏻🌷 *ನಮಸ್ಕಾರ* 🌷🙏🏻 *ಪ್ರತಿ ದಿವಸ* *ನಮ್ಮ ಮುಖದಲ್ಲಿ ಎಷ್ಟು* *ಮುಗುಳ್ನಗೆ ಇರಬೇಕೆಂದರೆ* *ನಮ್ಮ ಬಳಿ ಬರುವ* *ಕಷ್ಟಗಳು ತಪ್ಪು* *ವಿಳಾಸಕ್ಕೆ ಬಂದೆವೆಂದು* *ತಿರುಗಿ ಹೋಗಬೇಕು* ☀💐 *ಶುಭೋದಯ* 💐
" ನಾನು ಎಂಬುದು ಮರೆತು   ನನ್ನಿಂದಲೇ ಎಂಬುದು   ತೊರೆದು,   ನಾವು ಎಂಬುದು ನೆನೆದು   ನಮ್ಮಿಂದ ಎಂಬುದು   ಮನಸಿಟ್ಟು   ಎಲ್ಲರೊಳಗೊಂದಾಗಿ   ಬದುಕಿದರೆ ಅವನೇ ನಿಜವಾದ   ಸಾದಕ, ಅದುವೇ ಬದುಕಿನ   ಸಾಧನೆ.....! ⛳⛳ಶುಭಮುಂಜಾನೆ⛳⛳
A Priest dies & is waiting in line at Heaven's Gate. 😂😂😂 Ahead of him is a guy, fashionably dressed, in dark sun glasses, a loud shirt, leather jacket & jeans. God to the guy : '' Who Are You....???? '' Guy : '' I am Udupi -Mangalore Express Bus driver.....!!!! '' God : Take this Gold robe & enter kingdom of heaven. God to the Priest : Who Are You.....???? '' Priest : I am a priest & spent 40yrs preaching good to people. God : '' Take this cotton Robe and enter heaven......!!!! '' Priest : '' God, how come that foul mouthed, rash driver gets a Gold & I spent all my life preaching Good, get Cotton......!!!!! '' God : '' Results, my son, Results...... While you Preached, People Slept, When he drove, People Really Prayed.......'' 😆 ☝“ It's Performance, Not Position That Counts.....!!!!!! ” 😆😆😂 🏆 Awarded Best Corporate Joke
*ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ* *ಸಾವಿರ ಸಲ ಸೋತರು ಇನ್ನೊಮ್ಮೆ ಸೋಲುವುದಕ್ಜೆ ಸಿದ್ಧರಾಗಬೇಕು ಎನ್ನುವ ಛಲ ಒಂದಿದ್ದರೆ ಸಾಕು ನಿಮ್ಮ ಗೆಲುವಿಗೆ ಆ ಸಾವಿರ ಸೋಲುಗಳು ಮೆಟ್ಟಿಲುಗಳಾಗುತ್ತವೆ.  ಗೆಲುವು ಕ್ಷಣಿಕ ಸಂತೋಷ ಕೊಡುತ್ತದೆ ಆದರೆ ಸೋಲು ಶಾಸ್ವತ ಅನುಭವ ಕೊಡುತ್ತದೆ* *ಎಲ್ಲರಿಗೂ ಈ ದಿನ ಶುಭತರಲಿ*              *ಶುಭೋದಯ*
Click on your birth month link and know what does your birth month say about you? January - http://bit.ly/birth-jan February - http://bit.ly/birth-feb March - http://bit.ly/birth-mar April - http://bit.ly/birth-april May - http://bit.ly/birth-may June - http://bit.ly/birth-june July - http://bit.ly/birth-july August - http://bit.ly/birth-august September - http://bit.ly/birth-sept October - http://bit.ly/birth-october November - http://bit.ly/birth-nov December - http://bit.ly/birth-dec And Share with all your Friends and Family..  😇😇
ನಾಚಿಕೆ ಆಗಬೇಕು ನಮ್ಮ ೯೦ ಕೋಟಿ ಹಿಂದೂಗಳಿಗೆ, ಅಯೋಧ್ಯಾ ರಾಮ ಮಂದಿರ/ ಬಾರ್ಬಿ ಮಸೀದಿ ನಿರ್ಮಾಣಕ್ಕೆ ಆನ್ ಲೈನ್ ಓಟಿಂಗ್ ನಡಿತಾ ಇದೆ. ಕೋರ್ಟ್ ಸಾರ್ವಜನಿಕರ ತೀರ್ಮಾನಕ್ಕೆ ಬಿಟ್ಟಿದೆ. ಆದರೆ ಮಸೀದಿ ನಿರ್ಮಾಣಕ್ಕೆ ಈಗಾಗಲೆ ಅತಿ ಹೆಚ್ಚು ಮತಗಳು     ಬಂದಿದೆ, ದಯಮಾಡಿ ಹಿಂದುಗಳು ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ಈ ಕೆಳಗೆ ಇರುವ ಲಿಂಕ್ ನಲ್ಲಿ ಕ್ಲಿಕ್ ಮಾಡಿ ಓಟ್ ಮಾಡಿ https://goo.gl/GdA4kk
#ಮದುವೆ ದಿನ ಬರೋ ಹುಡ್ಗಿರು, #exam ದಿನ ಬರೋ questions ನೋಡಿ ಅನ್ಸೋದು ಒಂದೆ ಎಲ್ಲೀದ್ವೋ ಇವೆಲ್ಲಾ😍😍😍😍
*ನಮ್ಮ ಒಳ ಮನಸ್ಸು ಒಳ್ಳೆಯದಾಗಿದ್ದರೆ ನಾವು ಮಾಡೋ ಪ್ರತಿಯೊಂದು ಕೆಲಸ ನಮಗರಿವಿಲ್ಲದೇ ನ್ಯಾಯಯುತವಾಗಿ ಸಾಗುತ್ತಿರುತ್ತದೆ… ನಮ್ಮ ಮನಸ್ಸನಲ್ಲಿ ಯಾವಾಗ ಕಪಟ ತುಂಬಿರುತ್ತೋ ಆವಾಗ ನಮ್ಮ ಕೆಲಸ ನಮಗರಿವಿದ್ದರೂ ಕೂಡ ದುರ್ಮಾಗಕ್ಕೆ ಎಳೆದೊಯ್ಯುತ್ತದೆ•* *ನಿರ್ಮಲ ಮನಸ್ಸನ್ನು ಹೊಂದೋಣ•*         *🌹ಶುಭ ಮುಂಜಾನೆ🌹*
*🌷ಮುಂಜಾನೆ ಮಾತು🌷* *"ಸಾವಿರ ನೋವುಗಳ ಮಧ್ಯೆ ಮನಸ್ಸು ನಗಲು ಸಾಧ್ಯವಿಲ್ಲ..!"* *"ಆದರೆ,* *ಸಾವಿರ ಮುಳ್ಳುಗಳ ಮಧ್ಯೆ ಹೂ ಅರಳಲು ಸಾಧ್ಯ..!"* *ಅಂತ ಅರಳುವ ಹೂ ಸದಾ ನೀವಾಗಿರಿ..* *ನಿಮ್ಮ ಮುಖದಲ್ಲಿ ಮಂದಹಾಸ ಸದಾ ಚಿಮ್ಮುತಿರಲಿ..!*           💐 *ಶುಭೋದಯ*💐            ‌              *💐ಶುಭದಿನ💐*
I met you as a classmate.         Now I have you as a friend.         I hope we meet in our next walk of life where friendship never ends,  Aftr some years ,when we would be running 4 money,         busy with your jobs..         Just imagine..         If 1 midnight,         suddenly u r awaken from sleep n find urself         surrounded by ur friends wishing u happy         birthday.That would be the magical moment when         TEARS would come out of happiness.         Send this only to those special IDIOTs whom u         never want to lose (even me if i'm one of them)         And see how many comes back.         Just want to say..         LOVE you my IDIOT FRND!!   ...
👀ಇನ್ನೊಬ್ಬರ ಬದುಕನ್ನು ಇಣುಕಿ ನೋಡುವುದನ್ನು ಬಿಟ್ಟಾಗಲೆ... 👉ನಿಮ್ಮ ಬದುಕು ನಿಮಗೆ ಸುಂದರವಾಗಿ ಕಾಣಲು ಸಾಧ್ಯಾ😊.  🌾🍁ಬೆಳಗಿನ ಶುಭೋದಯಗಳು!!🌾🍁
👁 *ಕಣ್ಣು ಹೇಳುತ್ತೆ ನಿದ್ರೆ* *ಬರುತ್ತಿದೆ ಮಲಗು ಅಂತಾ*    .   . *ಆದರೆ*     .   . 👉 *ಮನಸ್ಸು ಹೇಳುತ್ತೆ* *ಮಲಗುವ ಮುನ್ನ ಗೆಳೆಯರಿಗೆ* *ಶುಭ ರಾತ್ರಿ ಹೇಳು* *ಅಂತಾ*  *ಅದಕ್ಕೆ* 🌹💐ಶುಭ ರಾತ್ರಿ🌹💐
😉😌😇🙂😏 ಮಂಕ: 1947ರಲ್ಲಿ ವಾಟ್ಸಾಪ್ ಇಲ್ಲದ್ದೆ ಒಳ್ಳೆಯದಾಯಿತು.     ಗೆಳತಿ:  ಯಾಕೆ? ಮಂಕ: ಇದ್ದಿದ್ರೆ ಯಾರು ಸ್ವಾತಂತ್ರ್ಯ ಹೋರಾಟಕ್ಕೆ ಬರುತ್ತಿರಲಿಲ್ಲ,ಎಲ್ಲ ಮನೆಯಲ್ಲೇ ಕುಳಿತು "ಈ ಮೆಸೇಜ್ ನ ಬ್ರಿಟಿಷರಿಗೆ ತಲುಪುವವರೆಗೆ forward ಮಾಡಿ" ಅಂತಿದ್ರು .  😀😀😀😀😀😊
💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤💛❤ಜೈ ಕರ್ನಾಟಕ💛❤ 💛❤ಜೈ ಕರ್ನಾಟಕ💛❤💛❤ಜೈ ಕರ...
ನಾನು ನಡೆಯಲು ಆರ೦ಭಿಸಿದೆ 👣 👣 ಅ೦ದಿನಿ೦ದ👣 👣 ನನ್ನ👣 👣 ಎರಡು ಕಾಲುಗಳ 👣 👣 ನಡುವೆ‍ 👣 👣 ಸ್ಪರ್ಧೆ, ಪೈಪೋಟಿ... 👣 👣 ಬಲಕಾಲು👣 👣 ಮು೦ದೆ ಹೋಗುವಾಗ 👣 👣 ಮರುಕ್ಷಣದಲ್ಲೇ 👣 👣 ಎಡಕಾಲು👣 👣 ಅದಕ್ಕಿ೦ತ ಮು೦ದೆ 👣 👣 ತಲುಪುವುದು👣 👣 ಪುನ: ಬಲಕಾಲು👣 👣 ಮು೦ದೆ👣 👣 ಮತ್ತೊಮ್ಮೆ👣 👣 ಎಡಕಾಲು👣 👣 ಇ೦ದಿಗೂ 👣 👣 ಆ ಸ್ಪರ್ಧೆ 👣 👣 ಮು೦ದುವರಿಯುತ್ತಿದೆ...👣 👣 ಇನ್ನು👣 👣 ಎ೦ದು ಆ ಸ್ಪರ್ಧೆ 👣 👣 ಮುಗಿಯುತ್ತೆ 👣 👣 ಎ೦ದರಿಯದು...👣 👣 ಸ್ಪರ್ಧೆಯ 👣 👣 ಕೊನೆಗೆ 👣 👣 ಯಾರೂ ಗೆಲ್ಲಲ್ಲ👣 👣 ಯಾರೂ 👣 👣 ಸೋಲುವುದೂ ಇಲ್ಲ👣 👣 ಎರಡೂ ಕಾಲುಗಳ 👣 👣  ಹೆಬ್ಬೆರಳುಗಳನ್ನು 👣 👣 ಒ೦ದಾಗಿಸಿ ಕಟ್ಟಿ 👣 👣 ಒಟ್ಟಿಗೆ ನಿಲ್ಲಿಸಲಾಗುವುದು...!!👣 ಅದುವೇ👉🏼    ಮ..ರ..ಣ..😌 -ಡಾ. ಎ.ಪಿ.ಜೆ. ಅಬ್ದುಲ್ ಕಲಾ೦ *🙏ಶುಭೋದಯ*🙏                  🌖
🍀🍀🍀🍀🍀🍀🍀🍀🍀🍀 ಜೀವನವೊಂದು ಕಠಿಣ ಪರೀಕ್ಷೆ! ಇನ್ನೊಬ್ಬರ ನಕಲು ಮಾಡ ಹೋದ್ರೆ ಅನುತ್ತೀರ್ಣರಾಗೋದು ಖಚಿತ. ಕಾರಣ ಪ್ರತಿಯೊಬ್ಬರ ಪ್ರಶ್ನೆ ಪತ್ರಿಕೆಯೂ ಬೇರೆ ಬೇರೆ! ಶುಭೋದಯ! 🌞 🍃🍃🍃🍃🍃🍃🍃🍃🍃🍃
#        💐 *ಸುಪ್ರಭಾತ* 💐         #   *ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತವೆ. ಆದರೆ ತಾಳ್ಮೆ ಇರುವವರಿಗೆ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತ. ಹೀಗಾಗಿ ಜೀವನದಲ್ಲಿ ಕಾಯುವಿಕೆ ಮತ್ತು ತಾಳ್ಮೆ ಇರಲೇಬೇಕು.* #       💐 *ಬೆಳಗಿನ ಶುಭೋದಯ* 💐       #
*🌷ಮುಂಜಾನೆ ಮಾತು🌷* *"ಸಾವಿರ ನೋವುಗಳ ಮಧ್ಯೆ ಮನಸ್ಸು ನಗಲು ಸಾಧ್ಯವಿಲ್ಲ..!"* *"ಆದರೆ,* *ಸಾವಿರ ಮುಳ್ಳುಗಳ ಮಧ್ಯೆ ಹೂ ಅರಳಲು ಸಾಧ್ಯ..!"* *ಅಂತ ಅರಳುವ ಹೂ ಸದಾ ನೀವಾಗಿರಿ..* *ನಿಮ್ಮ ಮುಖದಲ್ಲಿ ಮಂದಹಾಸ ಸದಾ ಚಿಮ್ಮುತಿರಲಿ..!*           💐 *ಶುಭೋದಯ*💐            ‌              *💐ಶುಭದಿನ💐*
Principal:All students must try to get above 85% Student:No sir we try for100%. Pricipal:R you joking Student:bevarsi, who started joking first.. 😂😂😂😉😂
☹ಗಂಡ:ನಾನು ಎಷ್ಟು ಸಲ ಹೇಳಿದ್ದೀನಿ.ಅಡುಗೆ ಮಾಡುವಾಗ ಮೊಬೈಲ್ ನೋಡ್ಬೇಡ ಅಂತಾ.ರಸಂ ಗೆ ಉಪ್ಪು ಇಲ್ಲ ಹುಳಿ ಇಲ್ಲ. ☺ಹೆಂಡತಿ:ನಾನೂ..ಎಷ್ಟು ಸಲ ಹೇಳಿದ್ದೀನಿ ಊಟ ಮಾಡುವಾಗ ಮೊಬೈಲ್ ನೋಡ್ಬೇಡಿ ಅಂತಾ...ಅನ್ನಕ್ಕೆ ನೀರ್ ಹಾಕ್ಕೊಂಡಿದ್ದೀರಿ.😆😆😆😆😆
*ದಯವಿಟ್ಟು ಶೇರ್ ಮಾಡಿ* ಭಾರತದಲ್ಲಿ 1 ದಿನದಿಂದ - 10 ವರ್ಷದ ವಯಸ್ಸಿನ ಮಕ್ಕಳಿಗಾಗಿ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ನೀಡಲಾಗುವುದು. *ಡಾ।।ಮೋಬೈಲ್ ನಂ. 080-28411500* ಬೆಂಗಳೂರು, ಕರ್ನಾಟಕ. ನಿಮ್ಮ 1 share ನಿಂದ ಒಂದು ಜೀವ ಉಳಿಸಬಹುದು.
💐 *ನಗುವಾಗ ಚಿಂತೆ ಇರೋದಿಲ್ಲ* *ಚಿಂತಿಸುವಾಗ ನಗು* *ಬರೋದಿಲ್ಲ ......* *ನಾವು ನಕ್ಕರೂ, ಅತ್ತರೂ ಸಮಯ ನಿಲ್ಲದು.* *ಹಾಗಾಗಿ ನಮ್ಮೆಲ್ಲರ ಬದುಕಿನಲ್ಲಿ ನಗುವಿಗೇ ಜಾಸ್ತಿ ಜಾಗವಿರಲಿ.*💐 🌞 *ಶುಭೋದಯ🌞,.                                              💐 *ಶುಭದಿನ*, 💐 🙏🏼 *ನಮಸ್ಕಾರಗಳು* 🙏 *Good Morning*
"ಪ್ರಪಂಚದಲ್ಲಿ ಅತೀ ಮಧುರವಾದ ಜೋಡಿ ಯಾವುದು ಗೊತ್ತಾ...??* *ನಗು ಮತ್ತು ಅಳು...ಯಾವತ್ತೂ ಪರಸ್ಪರ ಭೇಟಿ ಆಗೋದೆ ಇಲ್ಲ...  ಅಕಸ್ಮಾತ್ ಭೇಟಿ ಆದರೆ ಆ ಕ್ಷಣವನ್ನು ಯಾವತ್ತೂ ಮರೆಯೋಕಾಗಲ್ಲ...!!!"     *?ಬೆಳಗಿನ.ಶುಭೋದಯಗಳು*
ಪತ್ನಿಯು ತನ್ನ ಪತಿಯ ಕಾಲು ಏಕೆ ಒತ್ತಬೇಕು ಎಂಬುದರ ಹಿಂದೆ ಗ್ರಹಗಳ ಕಾರಣವಿದೆ .!!! ಪುರುಷನ ಮಂಡಿಯಿಂದ ಹಿಡಿದು ಪಾದದವರೆಗೆ ಶನಿ ಇರುತ್ತಾನಂತೆ, ಸ್ತ್ರೀಯ ಕೈಯಿಂದ ಹಿಡಿದು ಅಂಗುಷ್ಠದವರೆಗೆ ಶುಕ್ರನಿರುತ್ತಾನಂತೆ, ಶುಕ್ರನ ಪ್ರಭಾವ ಶನಿಯ ಮೇಲೆ ಬಿದ್ದಾಗ ಧನ ಪ್ರಾಪ್ತಿಯಾಗುತ್ತದಂತೆ. ಅದ್ದರಿಂದಲೇ ಲಕ್ಷ್ಮಿ ದೇವಿಯು ಶ್ರೀಮನ್ನಾರಾಯಣನ ಪಾದವನ್ನು ಸದಾ ಒತ್ತುತ್ತಾ ಧನ ಲಕ್ಷ್ಮಿಯಾಗುತ್ತಾಳೆ. ಜನ ಹಿತಕ್ಕಾಗಿ ಈ ಸಂದೇಶ..!!  ಗೆಳೆಯರೆ ನೀವೂ ನಿಮ್ಮ ಪತ್ನಿಯ ತನಕ ಈ ಸಂದೇಶ ತಲುಪಿಸಿ ಪ್ರತಿದಿನ ಪಾದವನ್ನು ಒತ್ತಿಸಿಕೊಂಡು ಸಿರಿವಂತರಾಗಿ ಬಾಳಿ. ಸೂಚನೆ: ಅಡ್ಡ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ
🙏🏻🙏🏻🙏🏻🙏🏻🙏🏻🙏🏻 ಇದನ್ನು ಓದುವಾಗ ಹಸು ವೇ ತನ್ನ  ದುಃಖವನ್ನು ತನ್ನ ಬಾಯಲ್ಲಿ ಹೇಳಿದಂತೆ ಅನುಭವವಾಗುತ್ತದೆ..😪😪 ಓದುವಾಗ ತುಂಬಾ ದುಃಖವಾಗುತ್ತದೆ... ................................................. ಕಲಗಚ್ಚೆಂದು ಅಂದು ನೀ ಕಸಮುಸುರೆಯನ್ನೆಲ್ಲಾ ತಂದು ನನ್ನ ಮುಂದೆ ಸುರಿದೆ. ಅದ ಕಣ್ಣುಮುಚ್ಚಿಯೇ ನಾ ಕುಡಿದೆ. ಹುಲ್ಲನು ಹಾಕಲೂ ನೀನಂದು ಕಂಜೂಸು ಮಾಡಿದೆ, ಇರಲಿ,ಇಷ್ಟಾದರೂ ಸಿಕ್ಕಿತ್ತಲ್ಲವೆಂದು ನಾ ಅದರಲ್ಲಿಯೇ ತೃಪ್ತಿಪಟ್ಟೆ. ಬೇಲಿಯೊಳಗೆ ಹುಲುಸಾಗಿ ಬೆಳೆದಿದ್ದ ಹಸಿರು ಹುಲ್ಲನು ಆಸೆಯಲಿ ನಾನಂದು ಒಮ್ಮೆ ಇಣುಕಿ ನೋಡಿದೆ, ಅದ ಕಂಡು ಕೋಪದಿ ನೀ ನನಗೆ ಬಾಸುಂಡೆ ಬರುವಂತೆ ಹೊಡೆದೆ. ಎನ್ನ ಕರುವು ಅಂದು ಹಾಲಕುಡಿಯುವಾಗ ನಿನಗೆಲ್ಲಿ ಅದು ಉಳಿಸದೆ ಪೂರ್ತಿ ಬರಿದು ಮಾಡಿಬಿಡುವುದೋ ಎಂಬ ಸಿಟ್ಟಿನಲಿ ನೀನದ ದರದರನೆ ಎಳೆದುಕೊಂಡು ಹೋಗಿ ಬಹುದೂರದಲಿ ಕಟ್ಟಿದೆ, ನೀನೂ ನನ್ನ ಮಗುವೇ,ನಿನಗೂ ಹಾಲಿನಲಿ ಪಾಲನೀಡುವುದು ಎನ್ನ ಕರ್ತವ್ಯವೆಂದೇ ನಾನಂದು ಬಗೆದೆ. ಎನ್ನ ಹಾಲಿನಲಿ ಅದೇನೋ ಬೆಣ್ಣೆ,ಮೊಸರು,ತುಪ್ಪ ಮುಂತಾದವುಗಳನೆಲ್ಲಾ ತಯಾರಿಸಿ,ಅವುಗಳ ಮಾರಿ ನಿನ್ನ ಸಾಲವನೆಲ್ಲಾ ತೀರಿಸಿಕೊಂಡೆಯೆಂದು ಅಂದು ನೀ ಅದ್ಯಾರ ಬಳಿಯೋ ಹೇಳುತ್ತಿದ್ದೆ, ಅದ ಕೇಳಿಸಿಕೊಂಡ ನಾನು,ಎನಗೆ ಸೂರು ಕೊಟ್ಟ ನಿನ್ನ ಮನೆಯೊಳಗೆ ಸದಾ ಸಮೃದ್ಧಿ ನೆಲಸಿರಲೆಂದು ಮನದಲ್ಲಿಯೇ ಹರಸಿದೆ. ನಿನ್ನ ತೋಟದಲಿ ಈ ಬಾರಿ ಬಂದ ನಿಬ್ಬೆರಗ...
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅತ್ಯುತ್ತಮ ವೆಬ್ ಲಿಂಕ್ಸ್  IMPORTNAT WEB SITES FOR COMPETATIVE EXAMS http://sampada.net/ http://networkedblogs.com/ms4b8 http://kaavyasudhe.blogspot.com/ http://haridasa.sampada.net/ http://tech.sampada.net http://krushi.sampada.net/ http://arogyasampada.com/ http://www.kannada.indiawaterportal.org/ http://www.kendasampige.com/ http://ganadhalu.wordpress.com/ http://www.varadigara.com/ http://www.baraha.com/kannada/index.php http://narendrapai.blogspot.com/ http://vishvakannada.com/ http://www.vicharamantapa.net/content/ http://kannada.gizbot.com/ http://www.vaakchitra.com All about kannada films http://thatskannada.oneindia.in/mixed-bag/info/2008/kannada-blogs.html List of Kannada blogs http://www.netkannada.blogspot.com/ http://avadhimag.com/ http://www.kannadaslate.com/ Write in Kannada http://www.slideshare.net/revappa/pdo-panchayat-raj-rules-1993-e-notes?from=embed pdo http://www.ejnana.com/ KAS not...
Tomorrow is an auspicious day 7-10-2017.     7102017 right to left & left to right numbers are same .So this is a unique day. Hope   Iam the first to pass this in what's app😀😀😀😀
#ಕಾಣೆಯಾದ_ಭುಜಗಳು 🙏🙏🙏 ಗೋವಿಂದ ರಾಯರಿಗೆ ಅತೀವ ಸಂತೋಷವಾಗಿತ್ತು. ತಮ್ಮನ್ನು ತಾವು ಭಾಗ್ಯಶಾಲಿ ಎಂದು ಭಾವಿಸುತ್ತಿದ್ದರು.. ಈ ಪ್ರಪಂಚದಲ್ಲಿ ಗೋವಿಂದ ರಾಯರು ಅಷ್ಟು ಅದೃಷ್ಟವಂತರು ಯಾರು ಇಲ್ಲ ಎಂದು ಜನರು ಮಾತಾನಾಡುತ್ತಿರುವಾಗ ರಾಯರಿಗೆ ವಿಪರೀತ ಅನಂದ... ಆ ಅನಂದಕ್ಕೆ ಕಾರಣ ರಾಯರ ಇಬ್ಬರು ಗಂಡು ಮಕ್ಕಳು #ಐಐಟಿ ಅನ್ನು #ಮೊದಲು_ರ್ಯಾಂಕನಲ್ಲಿ ಪಾಸ್ ಅಗಿ ದೂರದ #ಅಮೇರಿಕಾದ ಪ್ರಪಂಚ ಪ್ರಖ್ಯಾತ ಕಂಪನಿಯಲ್ಲಿ  #ತಿಂಗಳಿಗೆ #ಒಂದು_ಕೋಟಿ #ವೇತನಕ್ಕೆ ಕೆಲಸ ಮಾಡುತ್ತಿದ್ದರು.. ರಾಯರು ತಮ್ಮ ನೌಕರಿಯಿಂದ #ನಿವೃತ್ತರಾದರು.. ರಾಯರ ಇಚ್ಚೆ ಅಗಿತ್ತು.. ತಮ್ಮ ಇಬ್ಬರ ಮಕ್ಕಳಲ್ಲಿ ಒಬ್ಬರು ತಮ್ಮ ಜೊತೆಯಲ್ಲಿ ಇರಬೇಕೆಂದು ತಮ್ಮ ಇಚ್ಛೆಯನ್ನು ಮಕ್ಕಳಿಗೆ ತಿಳಿಸಿದರು.. ಮಕ್ಕಳು ನೀವು ಇಲ್ಲಿಗೆ ಬಂದು ಬೀಡಿ ಇಲ್ಲಿಯೇ ಎಲ್ಲರೂ ಸಂತೋಷದಿಂದ ಇರೋಣ ಎಂದರು. ಮಕ್ಕಳ ಇಚ್ಚೆಯಂತೆ ರಾಯರು ಮತ್ತು ಅವರ ಪತ್ನಿ ರಾಧ ಅಮೇರಿಕಗೆ ಹೋದರು.. ಅದರೆ ಅಲ್ಲಿನ ವಾತವರಣದಲ್ಲಿ ಒಂದು ವಾರ ಕಳೆಯುವುದು ಅವರಿಗೆ ಕಷ್ಟವಾಗಿತ್ತು.. ವಾರದ ನಂತರ ಪತಿ , ಪತ್ನಿ ಇಬ್ಬರು ಭಾರತಕ್ಕೆ ಮರಳಿ ಬಂದರು.. ದುರದೃಷ್ಟವಶಾತ್ ಮರಳಿ ಬಂದ ವಾರದ ನಂತರ ರಾಯರ ಪತ್ನಿ ರಾಧ ಅವರಿಗೆ #ಲಕ್ವ ಹೊಡೆಯಿತು.. ರಾಯರ ಪತ್ನಿ ರಾಧ ಮಂಚಕ್ಕೆ ಸೀಮಿತವಾದರು , ರಾಯರು ಪತ್ನಿಯ ಎಲ್ಲ ದೈನಂದಿನ ಕೆಲಸಗಳನ್ನು  ತಾನೇ ಮಾಡಲು ಶುರು ಮಾಡಿದರು. ಪತ್ನಿಯ , ಪ...
ಗಂಡ:ಯಾಕೊ ಎದೆ ನೋಯ್ತಾಯಿದೆ, ಆ್ಯಂಬುಲನ್ಸಗೆ ಪೋನ ಮಾಡು! ಹೆಂಡತಿ: ಮೊಬೈಲ್‌ ಪಾಸವರ್ಡ ಹೇಳಿ? ಗಂಡ:ಸ್ವಲ್ಪ ಆರಾಮ ಅನ್ನಿಸ್ತಿದೆ ,ಬ್ಯಾಡಾ ಬಿಡು..🤣😅😜😄🌝
ತಂದೆ:- ಮಕ್ಕಳೇ, ನಿಮಗೇನ್ ಬೇಕು? ಮಕ್ಕಳು:- ನಮಗೆ ಚಾಕ್ಲೇಟ್ ,ಐಸ್ ಕ್ರೀಂ,ಪಾನಿಪುರಿ,ಕಾರ್,ಮನೆ,ಸೈಟು, ದುಡ್ಡು ಎಲ್ಲಾ ಬೇಕು. ತಂದೆ:- (ಗೊಣಗುತ್ತಾ) ಎಂತಹಾ ಮಕ್ಕಳೋ?.......ಒಂದು ದಿನಾನಾದರೋ ಬೇರೆ ಅಮ್ಮ ಬೇಕು ಅಂತ ಕೇಳಿದಿರ 😂😜
ಹೆಂಡತಿ : ಕಾರಣ ಇಲ್ಲದೆ ಕುಡಿಯಲ್ಲ ಅ೦ದಿದ್ರಿ. ಇವತ್ತು ಯಾಕೆ ಕುಡ್ಕೊ೦ಡ್ ಬ೦ದ್ರಿ? ಗಂಡ : ದೀಪಾವಳಿ ಬ೦ತಲ ಹೆಂಡತಿ : ಅದಕ್ಕೆ??! ಗಂಡ : ಮಕ್ಕಳಿಗೆ ರಾಕೆಟ್ ಬಿಡ್ಲಿಕ್ಕೆ ಬಾಟಲ್ ಯಾರು ನಿನ್ನ ಅಪ್ಪ ತಂದು ಕೊಡ್ತಾರ?
*ಹಣದಿಂದ ಜಗತ್ತನ್ನು ಗೆಲ್ಲುತ್ತೆವೆಂದರೆ ಅದು ಒಂದು ಭ್ರಮೆ ಮಾತ್ರ ಕೈಯಿಂದ ಕೈಗೆ ಚಲಿಸುವ ಚಂಚಲವಾದ ಹಣ ಯಾರ  ಮನಸನ್ನು ಕೂಡ ಗೆಲ್ಲಲಾರದು ಒಂದು ವೇಳೆ ಜಗತ್ತನ್ನು ಗೆಲ್ಲಲು ಸಾಧ್ಯವಿದೆಯೆಂದರೆ ಅದು ಪ್ರೀತಿ ತುಂಬಿದ ಹೃದಯಕೆ ಮಾತ್ರ ಸಾಧ್ಯ..*  *ಶುಭೋದಯ* *Good morning*
🍃 *ನಾವು ಒಬ್ಬರಿಗೆ ಸಹಾಯ*         *ಮಾಡಿದರೆ ನಮಗೆ ಇಬ್ಬರು*   *ಸಹಾಯ ಮಾಡುತ್ತಾರೆ.ನಾವು*      *ಸಮಾಜವನ್ನು ಬೆಳೆಸಿದರೆ*          *ಸಮಾಜ ನಮ್ಮನ್ನು*                 *ಬೆಳೆಸುತ್ತದೆ.*       ಸುಂದರವಾದ ಉಡುಗೆಯು ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು. ಆದರೆ ಸುಂದರವಾದ ಗುಣವು ನಿಮ್ಮ ಬದುಕನ್ನೇ ಬದಲಿಸುತ್ತದೆ. 🍃ಶುಭೋದಯ🍃 💙🌹💐💐🌹💙🏃🏻
ಸಂತೋಷದಿಂದ ಇರುವವರ ಹತ್ತಿರ ಎಲ್ಲವೂ ಇರುತ್ತದೆ ಅಂತಲ್ಲ, ಇದ್ದುದರಲ್ಲೇ ತೃಪ್ತಿ ಕಾಣುವ ಗುಣವೇ ಅವರ ಸಂತೋಷಕ್ಕೆ ಕಾರಣ....  🌾🍁ಶುಭ ರಾತ್ರಿ🌾
🤗💞🌿 *Good night * 🌿💞🤗 *ಹುಡುಕುವ ಪ್ರೀತಿಗಿಂತ, ಜೊತೆಗಿರುವ ಸ್ನೇಹ ಚಂದ...* *ಕಾಣುವ ಕನಸಿಗಿಂತ, ಕಾಣದಿರುವ ಕಲ್ಪನೆ ಚಂದ..* *ಬರೆಯುವ ಬರಹಕ್ಕಿಂತ, ಅಳಿಸಲಾಗದ ನೆನಪು ಚಂದ...* 🌸🍃🙏🏻 *ಶುಭರಾತ್ರಿ* 🙏🏻🍃🌸
*💐""ಹೃದಯ ಎಂಬುದು ಕೃಷಿಗೆ ಯೋಗ್ಯವಾದ ಭೂಮಿ ಇದ್ದಂತೆ...ಅದರಲ್ಲಿ ಪ್ರೀತಿ,ದ್ವೇಷ,ತ್ಯಾಗ,ಹಗೆತನ, ಅಸೂಯೆ, ಮತ್ಸರ,ಗಳೆಂಬ ಬೀಜಗಳು.ಯಾವುದನ್ನು   ಬಿತ್ತಿದರೂ ಫಲ ಕೊಡುತ್ತೆ..ಯಾವುದನ್ನು ಬಿತ್ತಬೇಕೆಂಬ ತೀರ್ಮಾನ ನಿನ್ನದು"".💐"ಭಗವದ್ಗೀತೆಯ ಸಂದೇಶ ".ಶುಭದಿನ💐
👉ತಾಜ್ ಮಹಲ್ ಎಲ್ಲಿದೆ? ಉತ್ತರ: ಕಟ್ಟಿದ ಜಾಗದಲ್ಲೇ 👉ಚಳಿಗಾಲದಲ್ಲಿ ಐಸ್ ಕ್ರೀಂ ತಿಂದರೆ ಏನಾಗುತ್ತದೆ? ಉತ್ತರ: ಕಪ್ ಖಾಲಿ ಆಗುತ್ತದೆ 👉ಎರಡು ಮಾವಿನ ಹಣ್ಣುಗಳನ್ನು ಮೂರು ಜನರಿಗೆ ಹೇಗೆ ಹಂಚುವುದು? ಉತ್ತರ: ಜ್ಯೂಸ್ ಮಾಡಿ 👉ಬಸ್ಸಿನಲ್ಲಿ ಎಷ್ಟು ಜನ ಕುಳಿತು ಕೊಳ್ಳಬಹುದು? ಉತ್ತರ: ಹಿಡಿಸುವಷ್ಟು ಜನ 👉ಆಫ್ರಿಕಾ ಗಿರಿಜನರು ಬಾಳೆಹಣ್ಣನ್ನು ಹೇಗೆ ತಿನ್ನುತ್ತಾರೆ? ಉತ್ತರ: ಸುಲಿದುಕೊಂಡು 👉ನಿದ್ರೆಯಲ್ಲಿ ಮಂಚದಿಂದ ಕೆಳಗೆ ಬಿದ್ದರೆ ಏನಾಗುತ್ತದೆ? ಉತ್ತರ: ಎಚ್ಚರ ಆಗುತ್ತದೆ 👉ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಯಾಕೆ ಹಾಕಿರುತ್ತಾರೆ? ಉ: ಡ್ರೈವರ್ ನ ನಿದ್ರೆಯಿಂದ ಎಚ್ಚರಿಸಲು 👉ಮೊಬೈಲ್ ಫೋನ್ ಕಳೆದುಹೋದರೆ ಏನಾಗುತ್ತದೆ? ಉ: ಮನಃಶಾಂತಿ ಫ್ರೀ ಯಾಗಿ ಬರುತ್ತದೆ 👉ನಿಂಬೆಹಣ್ಣನ್ನು ಅರ್ಧ ಕ್ಕೆ ಕತ್ತರಿಸಿ ರಸ ತೆಗೆಯುತ್ತಾರೆ ಯಾಕೆ? ಉತ್ತರ: ಸಿಪ್ಪೆ ಸುಲಿದರೆ ಟೈಮ್ ವೇಸ್ಟ್ ಅದಕ್ಕೆ 👉ಟಿವಿ ರಿಮೋಟ್‌ ಅಂದರೆ ಗಂಡಸರಿಗೆ ಯಾಕೆ ಇಷ್ಟ? ಉತ್ತರ: ಮನೆಯಲ್ಲಿ ಅದೊಂದೇ ಮಾತು ಕೇಳುವುದು ಅದಕ್ಕೆ 👉ಹೆಂಡತಿಯನ್ನು ಸಿನೆಮಾ ಗೆ ಯಾಕೆ ಕರೆದುಕೊಂಡು ಹೋಗುತ್ತಾರೆ? ಉತ್ತರ: ಕನಿಷ್ಟ ಮೂರು ಘಂಟೆ ಮಾತಾಡದೆ ಇರುತ್ತಾರೆಂದು 👉ಸ್ವಿಚ್ ಹಾಕಿದ ಕೂಡಲೆ ಫ್ಯಾನ್ ಯಾಕೆ ತಿರುಗುತ್ತದೆ? ಉತ್ತರ: ತಿರಗದಿದ್ದಲ್ಲಿ ಕೋಲಿನಿಂದ ಹೊಡೆಯುತ್ತಾರೆ ಅದಕ್ಕೆ 👉ಕನ್ಯೆ ನೋಡಲು ಗಂಡು ಯಾಕೆ ಹೋಗುತ್ತಾನೆ ಗಂಡನ್ನು ನೋಡಲು ಹೆ...
*ಎದುರಾಳಿಯನ್ನು ಮಾತಿನಲ್ಲಿ ಬಾಯಿ ಮೇಲೂ ಮಾಡಿ* *ಗೆಲ್ಲುವುದಕ್ಕಿಂತ* *ಮೌನದಲ್ಲಿ ಸುಮ್ಮನಿದ್ದು ಗೆಲ್ಲುವುದು ಉತ್ತಮ* *ಮಾತು ಸಾವಿರ ಸಮಸ್ಯೆ ಉಂಟು ಮಾಡಿದರೆ* *ಮೌನ ಸಾವಿರ ಉತ್ತರ ಹುಡುಕಿ ಕೊಡುತ್ತದೆ* *🙏🌺ಶುಭೋಧಯ🌺🙏*    *🌺🌺ಶುಭದಿನ🌺🌺*
*ಪ್ರತಿಯೊಂದರ ಬೆಲೆ ತಿಳಿಯುವುದು ಎರಡು ಭಾರಿ ಮಾತ್ರ.ಒಮ್ಮೆ ಅದನ್ನು ಪಡೆಯುವ ಮೊದಲು ಇನ್ನೂಮ್ಮೆಅದನ್ನು ಕಳೆದುಕೊಂಡಾಗ* *ಆದುದರಿಂದ ಯಾವುದೆ ಆಗಲಿ ನಮ್ಮ ಬಳಿ ಇದ್ದಾಗ ಅದರ ಬೆಲೆ ಅರಿಯುವುದು ಒಳ್ಳೆಯದು*.           *🙏🌺ಶುಭೋಧಯ🌺🙏*    *🌺🌺ಶುಭದಿನ🌺🌺*
🍃🌞🍃  🍃🌞🍃 *ಇರುವುದೊಂದೇ ಜೀವನ. ಸಿಗುವುದು ಕೆಲವೇ ದಿನ .ತಿಳಿಯದೇ ಕಳೆವ ಬಾಲ್ಯ .ಗೊತ್ತಿಲ್ಲದೆ ಜಾರುವ ಹರಯ. ಕರೆಯದೆ ಬರುವ ಮುದಿತನ. ಎಲ್ಲವನ್ನು ಅನುಭವಿಸುತ್ತಾ.. ಬಾಳುವುದೇ ಬದುಕು.* 💐🙏🏻 *ಶುಭೋದಯ* 🙏🏻💐
💐🏮 *ಅಮೃತವಾಣಿ*🏮💐 *"ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು*         *ಹೊಂದಿಲ್ಲ.ಆದರೆ ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ*         *ಸಮನಾದೀತು. ಬದುಕಿನಲ್ಲೂ ಹಾಗೆ ನಾವು*         *ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ*         *ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"..* ☄🎄 *ಶುಭಮುಂಜಾನೆ*🎄☄.
*🌷ಸುಪ್ರಭಾತ🌷* *💐🐿ದೇವರು ಎಂಬ ಶಕ್ತಿ ಎಲ್ಲರನ್ನು ರಕ್ಷಣೆ* *ಮಾಡುತ್ತಿರುತ್ತದೆ. ನಮ್ಮ ಬಗ್ಗೆ ನಾವೇ ನಂಬಿಕೆ* *ಕಳೆದುಕೊಂಡಾಗ ದೇವರು ಕೂಡ ಏನೂ ಮಾಡಲಾರ... ಗಡಿಯಾರವೇ ಕೆಟ್ಟು ಹೋದ ಮೇಲೆ ಬ್ಯಾಟರಿ ಇದ್ದು ಪ್ರಯೋಜನ ಏನು?? ಎಂದಿಗೂ ಆತ್ಮವಿಶ್ವಾಸ* *ಕಳೆದುಕೊಳ್ಳಬೇಡಿ.. ಅದು ನಿಮ್ಮನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಪ್ರತಿ ದಿನವನ್ನು ಹೊಸ ಭರವಸೆಯೊಂದಿಗೆ ಆಚರಿಸಿ.. 💐👍🏻* *🙏ಶುಭೋದಯ....🙏*
*"ಕೊಲ್ಲಕ್ಕೆ ಅಂತ ಓಬ್ಬ ಇದ್ರೆ, ಕಾಪಾಡೊಕ್ಕೆ ಅಂತ ಮೇಲೊಬ್ಬ ಇರ್ತಾರೆ"...* *"ಹಾಗೆ ನಮ್ ಕಂಡು ಸಹಿಸಿಕೊಳ್ಳದ ಮೂರು ಜನ ಇದ್ರೆ, ನಮ್ಮ ಪ್ರೀತಿ ಮಾಡೋರು ನೂರು ಜನ ಇರ್ತಾರೆ"...* *`♡`"ಶುಭರಾತ್ರಿ"`♡`*
*ಹಿತನುಡಿ* *ಒಳ್ಳೆಯವರ ಜೊತೆ ಒಳ್ಳೆಯವರಾಗೇ ಇರಿ.*            *ಆದರೆ* *ಕೆಟ್ಟವರ ಜೊತೆ ಯಾವಾಗಲೂ ಕೆಟ್ಟವರಾಗೇ ಇರಬೇಡಿ..* *ವಜ್ರವನ್ನು ವಜ್ರದಿಂದ ಕತ್ತರಿಸಬಹುದು...* *ಕೆಸರನ್ನು ಕೆಸರಿನಿಂದ ತೊಳೆಯಲಾಗುವುದಿಲ್ಲ.*   💚 *ಶುಭೋದಯ* 💚
ಅಸ್ತಿಯೂ"ನನಗಿಲ್ಲ" ಆಸೆಯೂ"ನನಗಿಲ್ಲ" ನಿಮ್ಮ "ಸ್ನೇಹ-ಫ್ರೀತಿ"ಬಿಟ್ಟು, ಬೇರೇನು"ಬೇಕಿಲ್ಲ" " Wish You Happy " " Friendship day "
ಹುಡುಗಿಯರು  ಮೂವತ್ತು  ರೂಪಾಯಿ  ಕ್ಲಿಪ್  ತಂದರೂ  ಬೊಬ್ಬೆ  ಹೊಡೆದು  ಹೇಳುತ್ತಾರೆ... ಶಾಪಿಂಗ್  ಮಾಡಿ  ಬಂದೆ  ಎಂದು. But ಹುಡುಗರು  ಮೂರು  ಸಾವಿರದ  🍺 ಕುಡಿದು  ಬಂದರೂ  ಸದ್ದಿಲ್ಲದೆ  ಮಲಗುತ್ತಾರೆ. ಇದಕ್ಕೆ ಹೇಳುವುದು              👇 "ಸರಳ  ಜೀವನ,  ಹಿರಿಯ  ವಿಚಾರ " 😊😊😊😊
ಯಾರಾದರೂ ನಮ್ಮ ಸಾಮಥ್ಯ೯ದ ಬಗ್ಗೆ ಹಗುರವಾಗಿ ಅವಮಾನವಾಗುವಂತೆ ಮಾತಾಡಿದರೆ ಬೇಸರಿಸಿಕೊಳ್ಳಬಾರದು; ಯಾಕೆಂದರೆ ಯಾರಿಗೂ ಅವರವರ ಯೋಗ್ಯತೆಯ ಮಟ್ಟ ಮೀರಿ ಯೋಚಿಸಲು ಸಾಧ್ಯವಿಲ್ಲ. 💐💐 ಶುಭೋದಯ💐💐
🤐ಸಾವು ಖಚಿತ ಆದರೆ ಸಾವು ಬಂದಾಗ ಯಾರಿಗೂ  ಸಾಯಬೇಕಂತ ಅನ್ನಿಸೋದಿಲ್ಲ .  🆚ಊಟ ಎಲ್ಲರಿಗೂ ಬೇಕು ಆದರೆ ಯಾರೂ ವ್ಯವಸಾಯ ಮಾಡಬೇಕನ್ನುವುದಿಲ್ಲ 🆚‌‌‌‌‌‌‌‌ನೀರು ಎಲ್ಲರಿಗೂ ಬೇಕು ಆದರೆ ಅರಣ್ಯವನ್ನು ರಕ್ಷಿಸಬೇಕು ಅಂತ ಯಾರು ಪ್ರಯತ್ನಿಸುವುದಿಲ್ಲ 🆚ಪಾಲು ಎಲ್ಲರಿಗೂ ಬೇಕು ಆದರೆ ಅದನ್ನು ಪಾಲಿಸಬೇಕೆನ್ನುವ ಛಲ ಯಾರಿಗೂ ಇಲ್ಲ. 🆚ನೆರಳು ಎಲ್ಲರಿಗೂ ಬೇಕು ಆದರೆ ಮರಗಳನ್ನು ರಕ್ಷಿಸಬೇಕೆನ್ನುವ ಹಂಬಲ ಯಾರಿಗೂ ಇಲ್ಲ 🆚ಹೆಂಡತಿ ಎಲ್ಲರಿಗು ಬೇಕು ಆದರೆ ಹೆಣ್ಣು ಮಕ್ಕಳು ಯಾರಿಗು ಬೇಡ   🆚 ಈ ಸಂದೇಶವನ್ನು ಓದಿ ವಾಹ್ ವಾಹ್ !!! ಅನ್ನುವವರು ಇರುತ್ತಾರೆ ಹೂರತು ಓದಿ ಬೆರೆಯವರಿಗೆ ಕಳಿಸಿ ಅರಿವು ಮೂಡಿಸುವ ಪ್ರಯತ್ನ ಯಾರೂ ಮಾಡುವುದಿಲ್ಲ.  Forward to all groups
*ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ* *ಸಾವಿರ ಸಲ ಸೋತರು ಇನ್ನೊಮ್ಮೆ ಸೋಲುವುದಕ್ಜೆ ಸಿದ್ಧರಾಗಬೇಕು ಎನ್ನುವ ಛಲ ಒಂದಿದ್ದರೆ ಸಾಕು ನಿಮ್ಮ ಗೆಲುವಿಗೆ ಆ ಸಾವಿರ ಸೋಲುಗಳು ಮೆಟ್ಟಿಲುಗಳಾಗುತ್ತವೆ.  ಗೆಲುವು ಕ್ಷಣಿಕ ಸಂತೋಷ ಕೊಡುತ್ತದೆ ಆದರೆ ಸೋಲು ಶಾಸ್ವತ ಅನುಭವ ಕೊಡುತ್ತದೆ* *ಎಲ್ಲರಿಗೂ ಈ ದಿನ ಶುಭತರಲಿ*              *ಶುಭೋದಯ*
*"ಕಾಲ ಯಾವತ್ತು ಒಂದೇ ರೀತಿ ಇರಲ್ಲ,* *ಈದಿನ ಸೋತವರು ನಾಳೆ ಗೆಲ್ಲ್ತಾರೆ.* *ಕಾಲ ನಮಗಾಗಿ ಕಾಯಲ್ಲ,* *ಕಾಲದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಧೃಡ ಮನಸ್ಸಿನಿಂದ ಮುನ್ನಡೆದರೆ ಗೆಲುವಿನ ಬಾಗಿಲು ನಮಗಾಗಿ ತೆರೆದಿರುತ್ತದೆ‌.* *ಬೆಟ್ಟ ಎಂದಿಗೂ ನಮ್ಮ ಮುಂದೆ ಬಾಗುವುದಿಲ್ಲ,* *ಆದರೆ ಕಷ್ಟಪಟ್ಟು ಏರಿದರೆ* *ಅದು ನಮ್ಮ ಪಾದದ ಕೆಳಗೆ* *ಇರುತ್ತದೆ. ನಡೆ, ಮುನ್ನಡೆ* 🙏🏻ಶುಭ ಮುಂಜಾನೆ 🙏🏻 🍃🍂ಶುಭ ದಿನ🍂🍃
ಭಾರತದ 🇮🇳ಪ್ರಜೆಗಳೇ........ ......ಏನು ಇಲ್ಲ ಸುಮ್ನೆ  ಮಲ್ಕಳಿ G'night
E jagathnalli 100 flowers alli 99 flowers busy agive 1 flower e msg na odthide adhe ninu.. E msg na nin frnds ge kalsu, nangu kalsu maribeda.. Ninge return1 msg bandre ninu onti agidhya. 2 msg bandre ninna yaru eshta padalla. 3 msg bandre ninge thumba frnds edhare.  4 msg bandre ninna yaro thumba eshta padthidare.   5 kintha jasthi msg bandre yaro nimna maduve agbeku antha daily devrathra kelkothidhare... Idu chinish bavishya anthe sullagalla. Nin bavishya hegidhe nodana e msg kalsu.
ಮನೆಯಲ್ಲಿ ಮದುವೆಯ ವಿಚಾರ ಮಾತಾಡ್ದಾಗ *"ಎಲೆಕ್ಷನ್ ಟಿಕೆಟ್"* ಸಿಕ್ಕಿದಷ್ಟ್ ಖುಷಿ ಆಗ್ತದೆ....        ಯಾವ್ದಾದರು ಹುಡುಗಿ ಒಪ್ಪಿಗೆ ಕೊಟ್ಟಮೇಲೆ ನಾವೆ *"ಶಾಸಕ"*ರಾದಷ್ಟು ಸಂತೋಷವಾಗ್ತದೆ....        ಮದುವೆ ದಿನ ಹತ್ತಿರ ಬಂದಾಗ ನಾವೆ *"ಸಿಎಂ"* ಆದ ಅನುಭವ ಆಗ್ತದೆ....         ಮದುವೆಯಾಗಿ ಒಂದ್ ವರ್ಷ ಆದ್ಮೇಲೆ ಯಾವುದೋ *"ಹಗರಣ"*ದಲ್ಲಿ ಸಿಕ್ಕಿಹಾಕ್ಕೊಂಡ ಹಾಗನಿಸುತ್ತದೆ.... . . ಲೈ಼ಪ಼ು‌‌‍ ಇ಼ಷ್ಟೆ಼ನೆ಼😀😀😊😆
█▒█████████████▒█ █▒███╬╬╬╬╬╬╬███▒█ █▒██╬╬╬╬╬╬╬╬╬██▒█ █▒██╬╬╬███╬╬╬██▒█ █▒██╬╬╬████████▒█ █▒██╬╬╬█╬╬╬╬╬██▒█ █▒██╬╬╬███╬╬╬██▒█ █▒██╬╬╬╬╬╬╬╬╬██▒█ █▒███╬╬╬╬╬╬╬███▒█ █▒█████████████▒█ █▒█████████████▒█ █▒███╬╬╬╬╬╬╬███▒█ █▒██╬╬╬╬╬╬╬╬╬██▒█ █▒██╬╬╬███╬╬╬██▒█ █▒██╬╬╬███╬╬╬██▒█ █▒██╬╬╬███╬╬╬██▒█ █▒██╬╬╬╬╬╬╬╬╬██▒█ █▒███╬╬╬╬╬╬╬███▒█ █▒█████████████▒█ █▒█████████████▒█ █▒███╬╬╬╬╬╬╬███▒█ █▒██╬╬╬╬╬╬╬╬╬██▒█ █▒██╬╬╬███╬╬╬██▒█ █▒██╬╬╬███╬╬╬██▒█ █▒██╬╬╬███╬╬╬██▒█ █▒██╬╬╬╬╬╬╬╬╬██▒█ █▒███╬╬╬╬╬╬╬███▒█ █▒█████████████▒█ █▒█████████████▒█ █▒██╬╬╬╬╬╬╬╬███▒█ █▒██╬╬╬╬╬╬╬╬╬██▒█ █▒███╬╬███╬╬╬██▒█ █▒███╬╬███╬╬╬██▒█ █▒███╬╬███╬╬╬██▒█ █▒██╬╬╬╬╬╬╬╬╬██▒█ █▒██╬╬╬╬╬╬╬╬███▒█ █▒█████████████▒█ █▒█████████████▒█ █▒██╬╬╬███╬╬╬██▒█ █▒██╬╬╬╬█╬╬╬╬██▒█ █▒██╬╬╬█╬█╬╬╬██▒█ █▒██╬╬╬███╬╬╬██▒█ █▒██╬╬╬███╬╬╬██▒█ █▒██╬╬╬███╬╬╬██▒█ █▒██╬╬╬███╬╬╬██▒█ █▒█████████████▒█ █▒█████████████▒█ █▒███╬╬╬╬╬╬╬███▒█ █▒██╬╬╬╬╬╬╬╬╬██▒█ █▒██╬╬╬███╬╬╬██▒█ █▒██╬╬╬███╬╬╬██▒█ █▒██╬╬╬███╬╬╬██▒█ █▒██╬╬╬╬╬╬╬...
📢ಕೆಂಪೇಗೌಡ ಚಿತ್ರದ ಆರುಮುಗನ ಡೈಲಾಗ್ ಏನ್ ಶಾಕ್ ಆಯ್ತಾ😳  ಆಗಿರ್ಲೇಬೇಕು ಆಗ್ಲೆಬೇಕು ಅಂತ ತಾನೇ ಮೆಸೇಜ್ ಮಾಡಿದ್ದು ಮೆಸೇಜ್ ಬರೆದಿದ್ದು ಬೇರೆಯವರೆ ಆದರೆ ಪಾರವರ್ಡ ಮಾಡಿದ್ದು ನಾನು ನೆಟ್‌ವರ್ಕ್ ಬರದಿರೋ ಊರಲ್ಲಿ ಆಪರ್ ಇಲ್ದಿರೋ ಸಿಮ್ಮಲ್ಲಿ ನನಗೆ ನನಗೆ ಮೆಸೇಜ್ ಮಾಡ್ದೇ ಅಲ್ವಾ ಈಗೇನ್ ಮಾಡ್ತಿಯಾ ಇದು ನನ್ನ jio ಸಿಮ್ಮ್ ಮೆಸೇಜ್ ತೆಗೆದು ಓದುತ್ತಿದರೆ ಏರಟೆಲ್ ಅದುರೋಗುತ್ತೆ ಮೆಸೇಜ್ ಬರೆದು ಸೇಂಡ್ ಮಾಡಿದರೆ, ಐಡಿಯಾ, ವೋಡಾಫೋನ, ಡೊಕೋಮೊ ನಡುಗೋಗುತ್ತೆ ಇದು Jio  ಸಿಮ್ಮ್ ಕಣೋ ಇನ್ಮೇಲೆ Jio ನವರು ಆಪರ್ ಕೊಡ್ತಾನೆ ಇರ್ತಾರೆ ನಮ್ಮ ಹುಡುಗರು ಮೆಸೇಜ್ ಕಳಿಸ್ತಾನೆ ಇರ್ತಾರೆ ಯಾಕಪ್ಪ ಇವನಿಗೆ ನಂಬರ್ ಕೊಟ್ಟೆ ಯಾಕಪ್ಪಇವನಿಗೆ ಮೆಸೇಜ್ ಮಾಡ್ದೇ ಅಂತ ಪ್ರತಿ ದಿನ ಪ್ರತಿ ಕ್ಷಣ ಚಾರ್ಜ್ ಇಲ್ದೇ ನಿನ್ನ ಮೊಬೈಲ್ ಸಾಯಬೇಕು ಇದು Jio  ಸಿಮ್ಮ್ ಕಣ್ರೋ😇 ನಕ್ಕಿದ್ದು ಸಾಕು ಫ್ರೆಂಡ್ಸ್ ಗೆ ಶೇರ್ ಮಾಡಿ ಅವರನ್ನು ನಗಿಸಿ😝😜😝
Everyone seems to be in such a hurry to scream 'racism' these days. In London, a customer asked, "Do you have "Sarso Da Tel?" The shopkeeper says "are you a "Sardar"? The guy, clearly offended, says, "Yes I am...But let me ask you something. If I had asked for Olive Oil, would you ask me if I was Italian? Or if I had asked for Bratwurst, would you ask me if I was German? Or if I asked for a kosher hot dog would you ask me if I was Jewish? If i had asked for halal meat..wud u ask me if I was Muslim? Or if I had asked for a Taco, would you ask if I was Mexican? The shopkeeper says, "No, I probably wouldn't." The guy says, "Well then, because I asked for Sarso Da Tel, why did you ask if I am a Sardar?" The shopkeeper replied, "Because, this is a wine shop" 😂😂😂😂😂 Absolute Classic!!! :)
⚘💐🙏  *ಶುಭೋದಯ* 🙏💐⚘               🌻   *ಶುಭದಿನ*  🌻 ⚘""ಈ ಪ್ರೇರಣಾ ಸಾಲನ್ನು ಓದಿ""⚘ 🌷ಮುಂಜಾನೆಯ ಶುಭಾಶಯಗಳು 💐                                        "" *_ಸುಪ್ರಭಾತ_*  "" ✨✨ಶ್ರೇಷ್ಟ✨✨ 👤ಮನುಷ್ಯ ಎಷ್ಟೇ ಕೆಂಪಗಿದ್ದರೂ      ಅವನ ನೆರಳು ಕಪ್ಪಗೆ ಇರುತ್ತದೆ. 🌿ನಾನು ಶ್ರೇಷ್ಟ ಅನ್ನುವುದು            ಆತ್ಮವಿಶ್ವಾಸ🌸 🍂ನಾನೇ ಶ್ರೇಷ್ಟ ಎನ್ನುವುದು             ಅಹಂಕಾರ🔅 " *ತಾವರೆ ಕೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ* *ಅರ್ಪಿಸುತ್ತಾರೆ, ಪಾಪಾಸುಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ*........, " *ಇದರ ಅರ್ಥ ಹುಟ್ಟು ಮುಖ್ಯವಲ್ಲ ನಮ್ಮ ಬದುಕುವ ರೀತಿ ಮುಖ್ಯ*.......             * Happy day *                   *ಶುಭ ಮುಂಜಾನೆಯ*        🙏🙏 *ನಮಸ್ಕಾರ* 🙏🙏           ...
✍ *ಶುಭನುಡಿ* ಮಂದಹಾಸಕ್ಕಿಂತ ಅದ್ಭುತ ಆಭರಣ ಜಗತ್ತಿನಲ್ಲಿ ಯಾವುದೂ ಇಲ್ಲ. ಮುಖದ ಮೇಲೆ ತಿಳಿ ನಗುವಿದ್ದರೆ, ಜಗತ್ತೇ ನಿಮ್ಮನ್ನು ಪ್ರೀತಿಸುತ್ತದೆ *Keep Smiling*         *ಶುಭೋದಯ* 💐💐💐💐💐💐💐💐💐💐💐
ಎಷ್ಟು ಸಮಯದಿಂದ ಪರಿಚಯವಿದ್ದೀರಿ ಎನ್ನುವುದು ಗೆಳೆತನವಲ್ಲ.👭👫                 ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಎನ್ನುವುದೇ ನಿಜವಾದ ಗೆಳೆತನ👫👭    🌞_ಶುಭೋದಯ_🌞
*ಪ್ರತಿಯೊಂದರ ಬೆಲೆ ತಿಳಿಯುವುದು ಎರಡು ಭಾರಿ ಮಾತ್ರ.ಒಮ್ಮೆ ಅದನ್ನು ಪಡೆಯುವ ಮೊದಲು ಇನ್ನೂಮ್ಮೆಅದನ್ನು ಕಳೆದುಕೊಂಡಾಗ* *ಆದುದರಿಂದ ಯಾವುದೆ ಆಗಲಿ ನಮ್ಮ ಬಳಿ ಇದ್ದಾಗ ಅದರ ಬೆಲೆ ಅರಿಯುವುದು ಒಳ್ಳೆಯದು*.           *🙏🌺ಶುಭೋಧಯ🌺🙏*    *🌺🌺ಶುಭದಿನ🌺🌺*
🎭 *ಸುವಿಚಾರ* 🎭 *ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ. ಹಾಗೆಯೆ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ ಯೋಚಿಸಲು ಆಗುವುದಿಲ್ಲ,ಹಾಗೂ ಯಾವ ಸತ್ಯವೂ ಕಾಣಿಸುವುದಿಲ್ಲ,ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿಸಿ ಸಮಾಧಾನದಿಂದ ಇಟ್ಟುಕೊಳ್ಳಬೇಕು...*            🌅 *ಶುಭೋದಯ* 🌅
🌻🌻🌻 *ನಿಮಗೆ ಶತ್ರುಗಳು ಹುಟ್ಟಬೇಕೆಂದರೆ  ನೀವು ಅನ್ಯಾಯಮಾಡಬೇಕೆಂದಿಲ್ಲ* *....* *ಕೆಲವೊಮ್ಮೆ ಜೀವನದಲ್ಲಿ* *ನೀವು ಸಾಧಿಸುವ* *ಯಶಸ್ಸುಗಳೇ*  *ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡುತ್ತದೆ..* 🌷🌷 *ಶುಭ ಮುಂಜಾನೆ*🌷🌷    🌹 *ಶುಭದಿನ*🌹
ಮುಂದಿನ ಪೀಲಿಗೆಯಲ್ಲಿ  ಮಕ್ಕಳು A.B.C.D ಕಲಿಯುವುದು             👇 A _ Android B_ Bluetooth C_ Chating D_ Download E_ Email F_ Facebook G_ Google H_ Hotspot I_ Instagram J_ Java K_ Kingston L_ Laptop M_ Message N_ Nokia O_ online P_ Print Q_ Quikr R_ Ram S_ Skype T_Twitter U_ USB V_ Virus W_ Wi Fi X_  xender Y_ Youtube And Z_ Zero Marks In Exam... ಹೊಸದಾಗಿ Market ಗೆ ಬಂದಿದೆ forward ಮಾಡಿ 😂😂😂
ಏಳಿ ಯುವಕರೆ ಎದ್ದೇಳಿ...... ಹಳೆಯ ಹುಡುಗಿಯ ನೆನಪಲ್ಲಿ ಕೊರಗದಿರಿ..... ಹೊಸ ಹುಡುಗಿ ಬೀಳೋವರೆಗು..... ನಿಮ್ಮ ಪ್ರಯತ್ನ ಬಿಡದಿರಿ ಮರಳಿ_ಯತ್ನವ_ಮಾಡ್ತಿರ್ರಿ..... 😂
👌👌👌 *ಶುಭ ನುಡಿ*👌👌👌 *ಕೆಲವರು ಕಷ್ಟದ ಸಂದರ್ಭದಲ್ಲಿ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಬೇಸರಿಸಬೇಡಿ. ಕತ್ತಲು ಆವರಿಸಿದಾಗ ಅವರು ಹುಡುಕುವ ದೀಪ ನೀವು. ಅವರ ಬದುಕಲ್ಲಿ ಬೆಳಕು ತುಂಬಲು ನಿಮ್ಮನ್ನು ಹುಡುಕುತ್ತಾರೆ ಎಂಬುದನ್ನು ಅರಿತು ಖುಷಿಪಡಿ.*  *💐ಶುಭೋದಯ💐*
💐💐 *ಮುಂಜಾನೆಯ ಮಾತು 💐💐                                              ‌                                                                           *ದ್ವೇಷಿಸುವುದನ್ನು ಕ್ಷಣಮಾತ್ರದಲ್ಲಿ ಕಲಿಯುವ ಜನರು* *ಪ್ರೀತಿಸುವುದನ್ನು ಕಲಿಯಲು ಮಾತ್ರ ಜೀವನದ ಕೊನೆ ಕ್ಷಣದವರೆಗೂ ಕಾಯುತ್ತಾರೆ*. 💐💐 *ಶುಭೋದಯ ಶುಭ ದಿನ*💐💐
*ಮನುಷ್ಯರು ಸದಾ ಹೇಳುತ್ತಾರೆ - "ಜೀವಂತವಾಗಿ ಇದ್ದರೆ ಮತ್ತೆ       ಭೇಟಿಯಾಗೋಣ."* *ಆದರೆ ಒಬ್ಬ ಒಳ್ಳೆಯ ಸ್ನೇಹಿತ ಅದ್ಭುತವಾದ ಮಾತನ್ನು ಹೇಳಿದ - "ಭೇಟಿಯಾಗುತ್ತ ಇದ್ದರೆ ಜೀವಂತವಾಗಿ ಇರುತ್ತೇವೆ.* 🌷🌷ಶುಭೋಧಯ🌷🌷    🌻🌻ಶುಭದಿನ🌻🌻
ಸಮಯ ಕೆಲವರನ್ನ ಕಾಯಿಸುತ್ತಂತೆ ಕೆಲವರನ್ನ ಪರೀಕ್ಷಿಸುತ್ತಂತೆ ಮತ್ತೆ ಕೆಲವರನ್ನ ಮೆರೆಸುತ್ತಂತೆ ಕೆಲವರನ್ನ ಸಮಾಧಾನಿಸುತ್ತಂತೆ ಕೆಲವೇ ಕೆಲವರನ್ನ ಮಾತ್ರ ನಗಿಸುತ್ತಂತೆ....  🌾🍁Good morning !!🌾🍁 🌾🍁Sweet Dreams!!🌾🍁    . 🌤 💦 🦋🌈 🦋 💦 🌤
*"ಉತ್ತಮ ಸಮಯಕ್ಕಾಗಿ   ಕಾಯುವುದಕ್ಕಿಂತ,* *"ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳೋಣ"*  *"ಏಕೆಂದರೆ ಸಮಯ ಯಾರನ್ನೂ ಭೇದ ಮಾಡುವುದಿಲ್ಲ".*             *🌹🌿ಬೆಳಗಿನ ವಂದನೆಗಳು ಶುಭ ದಿನ🌿🌹*
ಅಹಂಕಾರವನ್ನು ತೋರಿಸುವವರು ನೀರ ಮೇಲಿನ ಗುಳ್ಳೆಯಂತೆ ಅವರ ದರ್ಪವೆನಿದ್ದರು ಕ್ಷಣಿಕ ... ಅದೇ ಸೌಜನ್ಯ ಮನೋಭಾವವುಳ್ಳವರು ಹುಣ್ಣಿಮೆ ಚಂದ್ರನಂತೆ ಪ್ರೀತಿ,ಕರುಣೆಯೆಂಬ ಬೆಳಕನ್ನು ಸೂಸುತ್ತಲೇ ಇರುತ್ತಾರೆ...     *💐⛳ಶುಭೋದಯ*⛳💐
💐💐💐 *ಅಮೃತವಾಣಿ*💐💐💐 *ಒಂದು ಬಾಣ ನಮ್ಮನ್ನು ತಿವಿದಾಗ ಅಷ್ಟೊಂದು ನೋವಾಗಲಾರದು. ಆದರೆ ಆ ಬಾಣ ಹೊರಟಿದ್ದು ನಮ್ಮವರು ಎನಿಸಿಕೊಂಡವರ ಬಿಲ್ಲಿನಿಂದ ಎಂಬ ಅರಿವಾದಾಗ ಹಿಂಸೆಯಾಗುವುದು ಖಂಡಿತ. ಮಾತಿನ ಬಾಣವೋ ಅಥವಾ ದ್ರೋಹದ ಬಾಣವೋ ಎನ್ನುವುದಕ್ಕಿಂತ ಚುಚ್ಚಿದವರು "ನಮ್ಮವರು" ಎನ್ನುವುದೇ ಗಮನಾರ್ಹ....💐💐💐💐ಶುಭೋದಯ  ಶುಭದಿನ 💐💐💐💐
*💐ಶುಭನುಡಿ💐* *ಜನ್ಮ ಕೊಟ್ಟವರನ್ನು ಮರೆಯದಿರಿ, ಮಾರ್ಗದರ್ಶನ ಮಾಡಿದವರಿಗೆ ನಮಿಸಿ,ಶಿಕ್ಷಕರನ್ನು ಕ್ರತಜ್ಞತೆಯಿಂದ ಗೌರವಿಸಿ,ಬದುಕಿಗೆ ಆಸರೆ ಕೊಟ್ಟವರನ್ನು ಅಭಿನಂದಿಸಿ, ಸೇವೆಯಿಂದ ಸಮಾಜದ ಋಣ ತೀರಿಸಿ ಜೀವನ ಸಾರ್ಥಕಗೊಳಿಸಿ-*🙏🏻ಶುಭ ಮುಂಜಾನೆ🙏🏻
ಜೀವ ಹುಟ್ಟುವಾಗ "ಅಮ್ಮ"           ಅಳುವಾಗ"ಅಮ್ಮ"           ನಗುವಾಗ"ಅಮ್ಮ"             ಬಿದ್ದಾಗ "ಅಮ್ಮ" ನಾವು ಎಲ್ಲಿದ್ದರೂ ಯಾವಾಗಲೂ ಜೊತೆ  ಇರ್ತಾರೆ"ಅಮ್ಮ"             ಕಾರಣ ಅವರಿ಼೦ದಲೇ ಸಿಕ್ಕಿದೆ ನಮಗೆ ಈ ಜನ್ಮ ಅಮ್ಮನ್ ಮೇಲೆ ಪ್ರೀತಿ ಇದ್ರೆ ಈ ಮೆಸೇಜ್  ನ ಅಟ್ಲೀಸ್ಟ್ 5 Members ಗೆ Send ಮಾಡಿ O.K
*ಭಗವಂತನ ಪ್ರೇರಣೆಯಂತೆ ಯಾವಾಗ ಏನಾಗಬೇಕೋ ಅದು ಆಗಿಯೇ ಆಗುತ್ತೆ.ಯಾರ ಹಣೆ ಬರಹನ ಯಾರೂ ಬದಲಿಸಲಾರರು.ಆದರೆ ನಡೆವ ಹಾದಿ ಸ್ಪಷ್ಟ ಮತ್ತು ಮಾಡುವ ಪ್ರಯತ್ನ ನಿರಂತರವಾಗಿರಬೇಕು*              🙏💐 *ಶುಭದಿನ*💐🙏
*👂🏻☀ಕಿವಿಮಾತು☀👂🏻* *_ದಟ್ಟ ಕಾಡಿನಲ್ಲಿಯೂ ಕೂಡ ಸೂರ್ಯನ ಕಿರಣ ಭೂಮಿಯನ್ನು ಒಂದು ಸಲ ಸ್ಪರ್ಶಿಸದೇ ತೆರಳುವುದಿಲ್ಲ, ಹಾಗೆಯೇ ಕತ್ತಲ ಜೀವನದಲ್ಲಿ ಬರವಸೆಯ ಬೆಳಕು ಒಂದಲ್ಲ ಒಂದು ದಿನ ಬಂದೇ ಬರುತ್ತದೆ, ಕಾಯುವ ತಾಳ್ಮೆ ಇರಬೇಕಷ್ಟೇ....._*      *💐⛅ *ಶುಭೋದಯ⛅ 💐*
*🌺ಸಮಸ್ಯೆಗಳಿಂದ ತಪ್ಪಿಸಿಕೊಂಡು* *ಬದುಕುವುದು ಜೀವನವಲ್ಲ ...!!!* *ಸಮಸ್ಯೆಗಳೊಂದಿಗೆ ಬೆಳೆಯುವುದೇ ನಿಜವಾದ ಜೀವನ.....*     💐💐💐💐💐💐💐💐                                     ನುಡಿಮುತ್ತು ✍                       ಗಳಿಸಿದ ಧನ ಚಿರವಲ್ಲ,           ಪಡೆದ ಅಧಿಕಾರ ಸ್ಥಿರವಲ್ಲ,           ಏರಿದ ಅಂತಸ್ತು ಶಾಶ್ವತವಲ್ಲ,           ಸಂತಸ ಸಂಭ್ರಮಗಳೂ,           ಸಕಲವೂ ನಸ್ವರ.           ಮಾಡಿದ ಸತ್ಕಾರ್ಯ,           ಮೆರೆದ ಔದಾರ್ಯ,           ಆನಂದಿಸಿ, ಅನುಭವಿಸಿದ           ನೆನಪುಗಳ ಮಾಧುರ್ಯ           ಎಂದಿಗೂ ಅಜರಾಮರ.                                         ...
ನಮಗಿಂತ  ಮೊದಲು  ಮಾಡದಿರಲಿ ಯಾರೂ 🌹🌹Wish🌹🌹  """"""""::::::::::::"""""""" ಅದಕ್ಕಾಗಿ 5 ದಿನಗಳ ಮುಂದೆನೇ ಹೇಳುತಿದ್ದೇನೆ ******************            🌞🌞🌞               Wish            🌞🌞🌞    🧡💛💚💙💜🖤 ""HAPPY NEW YEAR ""   ~~~^^^2018^^^~~~  """""""""""""""""""""""""""""""""""           💘💘💘💘              TO You           """"""And""""""          YOUR FAMILY         💚💚💚💚💚 💕 """" 💞 """"ಈ ಎಲ್ಲಾ  ಸಾಕ್ಷಿಆದಾರವನ್ನು ಪರಿಶೀಲಿಸಿದಾಗ ಈ ನ್ಯಾಯಾಲಯವು                 ನಿಮ್ಮನ್ನು 01-01-2018 ಕ್ಕೆ ಮುಂಚಿತವಾಗಿ               ತಮಗೆಲ್ಲರಿಗೂ ""::::::::::::::::::::::::::::"" HAPPY NEW YEAR 🇮🇳...
👌Best message of Life *समस्या का समाधान इस बात पर निर्भर करता है कि हमारा सलाहकार कौन है*। ये बहुत महत्वपूर्ण है क्योंकि *दुर्योधन* *शकुनि* से सलाह लेता था और *अर्जुन* *श्रीकृष्ण* से.....👆📝     🌹🌷Good morning 🍁💐
*A small reminder before 3 Days. !!* Don't be so excited about New Year..... Only the calendar will change..... Wife, Boss, salary, Job and Targets will remain the same.!!!! 😂😂😜😜
A Mother -in -Law decides to test her three Son- in- laws for their good nature. For this she goes for a walk by a river with the first son in law & jumps in. He saves her.  Next morning he finds a Toyota corrola parked outside his house with note : from your Mother In Law. Next she goes for a walk by the river with the second son in law & jumps in. He too saves her.  Next morning he also finds a Toyota corrola parked outside his house with note : from your Mother In Law. Next she goes for a walk by a river with the third son in law & jumps in. He just laughs and walks away.  Next morning he finds a BMW M5 parked outside his house with note : from your Father In Law! 😈
Which Month Baby are you ? JANUARY BABY Pretty/handsome. Loves to dress up. Easily bored. Fussy. Seldom shows emotions. Takes time to recover when hurt. Sensitive. Down-to-Earth. Stubborn.. FEBRUARY BABY Abstract thoughts. Loves reality and abstract. Intelligent and clever. Changing personality. Attractive. sexiest out of everyone. Temperamental. Quiet, shy and humble. Honest and loyal. Determined to reach goals. Loves freedom. Rebellious when restricted. Loves aggressiveness. Too sensitive and easily hurt. Gets angry really easily but does not show it. Dislikes unnecessary things. Loves making friends but rarely shows it. Horny. Daring and stubborn. Ambitious. Realizing dreams and hopes. Sharp. Loves entertainment and leisure. Romantic on the inside not outside. Superstitious and ludicrous. Spendthrift. Tries to learn to show emotions. Repost this in 5 mins to 2 people and you will talk to someone new and realize that you are a perfect match. MARCH BABY Attractive persona...
We make many friends, Some become Dearest, Some become Special, Some We Fall in Love with, Some go Abroad, Some change their cities, Some Leave us  We Leave some, Some are in contact, Some are not in contact N Some don't contact because of their ego, We don't contact some  because of our ego, Wherever they are busy However they are, We still remember, Love, Miss,  N Care  about them because of the part they played,  in our life Send this to all ur friends no matter how often you talk or how close you are Let old friends know you haven't forgotten them  & tell new friends you will never forget Cheers To friendship Without Friends -- days are "Sad day, moanday, tearsday, wasteday, thirstday, frightday,shatterday... so be in touch everyday... wats life witout frnds 😎 ~~~~~~~~~~~~~~~~~~ So many str...
Pappu, walked into a Bar and aggressively shouted his order to the bar man, ”Please give me half  chicken tandoori and then give everyone half a kilo steak and mutton, bcoz when I eat, I want everyone to eat!” Bar man processed his request and gave him his meal and everyone else their meals. When they finished enjoying their meal he shouted for another order, ”Give me a bottle of Champagne and give everybody else a bottle of Johnny Walker Black, bcoz when I drink, I want everybody to drink!” Everyone was happy and singing praises, saying Pappu is “The Man”. When Pappu finished his drink he shouted again: “Give me my bill and give everyone else their own bill, bcoz when I pay, I want everyone to pay ”. . . Pappu's funeral is  tomorrow at 10 am 😁😁😁
American & Indian entered a chocolate store. As they were busy looking, American man stole 3 chocolate bars. As they left the store, American said to Indian: " Yo! Man I'm the best thief everrr, I stole 3 chocolates & no one saw me, can beat that !" Indian replied: "You wanna see something better, let's go back to the shop and I'll show you real stealing" So they went to the counter and indian said to the Shop boy: "Do you wanna see magic?" Shop boy replied: "Yes." Indian said: "Give me one chocolate bar." The shop boy gave him one, and he ate it. He asked for the second, and he ate that as well. He asked for the third, and finished that one too. The shop boy asked: "But where's the magic?" Indian  replied: "Check in my American friend pockets, and you'll find them." U Just CANNOT Beat Indians ! We r born awesome..!.  ..😅😆😅 😆😛
Late at night after their 25th anniversary party was over, in a dark living room his wife saw him whispering on the phone. She quietly walked into him, he hangs up , she asked him to who he was speaking. He answers her "I was talking to my 2nd wife who I got married to secretly 2 years back,)." She asked him, "but u never told me that". He says "I did not want to hurt ur feeling."  She tells him, "That's ok darling, I am an understanding wife." He started crying loud with tears.  She pacified him and tells him lets not wake up the kids held his hand and takes him to the bedroom. for the rest of the story click on the link https://madnessbehindscience.wordpress.com/2016/01/04/rip/
A girl at bustop spotted a handsome man and without hesitation she told " i love u" Man placed his hand on her head: " this love and infatuation all are nothing, Go back to ur home and study hard so that u can lead a successful life" Man then placed a piece of paper in her hand:" i have written some wisdom for you.read before u sleep" and went away.. Girl went back to hostel with tears and before sleep she opens the paper. "Are you blind?my wife was standing behind me..anyways this is my number call me anytime..by the way.. i love u too!" MEN ARE MEN.. 😂😂😂😂
Test ur Brain.. A shop was selling 3 chocolates for Re. 1 and if you return three wrappers you get 1 free. If so, how many chocolates can you get for Rs. 45. it is an open 🔓 challenge Till now 90 percent results are wrong on first go😋😋
A very poor newly wedded, young couple lived in a small farm. One day the husband made the following proposal to his wife: Honey, I will leave the house: I will travel faraway, get a job and work hard in order to come back and give you the comfortable life that you deserve. I do not know how long I will stay away, I only ask one thing, please wait for me, and while I am away, you should be faithful to me, because I will be faithful to you. His wife agreed, so the young man left.  He walked many days until he found a farmer who was in need of someone to help him. The young man offered his services. He was accepted. Therefore he discussed the terms with his boss: Let me work for as long as I want and when I think I should go home, please relieve me of my duties. I do not want to receive my salary. I ask you to save it for me, until the day I leave. The day I decide to go, please give me the money and I will go my way. They agreed on that. So, the young man worked for twenty year...
College vs School : School:- B+😢 College:- C+😃 School:-👬👭👬👭 College:-👫 School:-📕📗📘📙📓📔 College:-📒 School:-Classroom 👦👧👦 👧👦👧 👧👦👧 College:-Classroom 👲           👲             👸 👲                    👸 School:- 🙈🍷 College:- 😃🍷 School:- 🍫🍪🍰🍭 College:- 🍔🍕🍟🍗 School:- 🎒📚 College:- 🎧📲 School:- 🚲 College:- 🏍🚙 School:-🙂👉👯 College:-😍👉💃🏻 School:- ⏰5am🙂 College:- ⏰10am😴 School:- 🌺 to God College:- 🌹to Girls School:-Trips🚌  Mysore, Hampi...etc College:-Trips🚈     Goa... School:- 84 distinction miss😩😭 College:- 35 pass😃😂 School:-Tease 😭🙏 College:-Tease 👊💪 School:-Evening 🎾📖🎨 College:-Evening 🌌PVR 🎉🎊🍻Party School:- Selfie 😊😊😊😊😊😊😊 College:-Selfie 😗😜😉😋😎😘😛 Send to your School & College Friends.... Very funny�����
*7 Biggest brain damaging habits (ಮೆದುಳು ರೋಗದ ಮುಖ್ಯ 7 ಕಾರಣಗಳು)* 1: Missing breakfast (ಬೆಳಗಿನ ಉಪಾಹಾರ ಬಿಡುವುದು) 2: Sleeping late (ತಡವಾಗಿ ಮಲಗುವುದು) 3: High sugar consumption (ಹೆಚ್ಚಾಗಿ ಸಕ್ಕರೆಯ ಸೆವಿಕೆ) 4: More sleeping specially at morning (ಹೆಚ್ಚಾದ ಬೆಳಗಿನ ನಿದ್ದೆ) 5: Eating meal while watching TV or computer (ಟಿವಿ ಮತ್ತು ಕಂಪೂಟರ್ ನೋಡುತ್ತ ಆಹಾರ ಸೇವನೆ) 6: Wearing Cap/scarf or socks while sleeping (ಮಲಗುವಾಗ ಮುಖ, ಕಾಲು ಮತ್ತು ತಲೆ ಮುಚ್ಚುದು) 7: Habit of blocking/Stoping Urine (ತಕ್ಕ ಸಮಯಕ್ಕೆ ಮೂತ್ರ ಮಾಡದಿರುವುದು) *Don't Just Read (ಓದಿ ನಿಲ್ಲಿಸದಿರಿ)* *Forward to whom you care (ಹಿತೈಸಿಯರಿಗೆ ಕಳುಹಿಸಿ)* *As I care for U (ನಾನು ನಿಮ್ಮನ್ನು ನೆನಪಿಸಿದಾಗೆ)* TQ....ಧನ್ಯವಾದ 🙏🏻🙏🏻🙏🏻
*ಪಾಪದ ಫಲ ಯಾರಿಗೆ* ? ----------------------------- ಒಬ್ಬ ರಾಜನಿದ್ದ . ಆತ ಪ್ರತಿದಿನವೂ ಬ್ರಾಹ್ಮಣರಿಗೆ ಶ್ರದ್ಧೆಯಿಂದ ಅನ್ನಸಂತರ್ಪಣೆ ನಡೆಸುತ್ತಿದ್ದ . ಒಂದು ದಿನ, ಬಯಲು ಪ್ರದೇಶವೊಂದರಲ್ಲಿ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು . ಮೇಲೆ ಆಕಾಶದಲ್ಲಿ  ಗಿಡುಗವೊಂದು, ಸತ್ತ ಹಾವನ್ನು, ಎತ್ತಿಕೊಂಡು ಹೋಗುತ್ತಿತ್ತು. ಆ ಸತ್ತ  ಹಾವಿನ ಬಾಯಿಯಿಂದ ಒಂದು ಬಿಂದು ವಿಷ , ರಾಜ ಹಂಚುತ್ತಿದ್ದ ಆಹಾರದ ಮೇಲೆ ಬಿದ್ದಿತು. ಹೀಗಾದದ್ದು ಯಾರಿಗೂ ಗೊತ್ತಾಗಲಿಲ್ಲ. ರಾಜ   ಆಹಾರ ಹಂಚುವುದನ್ನು ಮುಂದುವರಿಸಿದ . ರಾಜನಿಂದ ವಿಷದ ಆಹಾರವನ್ನು ಪಡೆದ ಒಬ್ಬ ಬ್ರಾಹ್ಮಣ ಸತ್ತು ಹೋದ. ರಾಜ ಈ ಘಟನೆಯಿಂದ ತುಂಬಾ ನೊಂದುಕೊಂಡ. ಈಗ, ಕರ್ಮಫಲದ ಹಂಚಿಕೆ ಮಾಡುವ ಚಿತ್ರಗುಪ್ತನಿಗೆ ಒಂದು ಸಂಧಿಗ್ಧವುಂಟಾಯಿತು. ಈ ಘಟನೆಯಲ್ಲಿ ಬ್ರಾಹ್ಮಣನ ಸಾವಿನ ಪಾಪದ ಫಲವನ್ನು , ಯಾರ ಲೆಕ್ಕಕ್ಕೆ ಬರೆಯುವುದೆಂದು, ಅವನಿಗೆ ತಿಳಿಯಲಿಲ್ಲ. ಅದು ಗಿಡುಗನ ತಪ್ಪಲ್ಲ. ಯಾಕೆಂದರೆ ಅದು ತನ್ನ ಆಹಾರವನ್ನು ತೆಗೆದುಕೊಂಡು ಹೋಗುತ್ತಿತ್ತು. ಸತ್ತ ಹಾವಿನ ತಪ್ಪಂತೂ ಖಂಡಿತಾ ಅಲ್ಲ. ರಾಜನ ತಪ್ಪೂ ಆಗಿರಲು ಸಾಧ್ಯವಿಲ್ಲ. ರಾಜನಿಗೆ ಆಹಾರದ ಮೇಲೆ ವಿಷ ಬಿದ್ದಿದ್ದು ಗೊತ್ತೇ ಇರಲಿಲ್ಲ . ಚಿತ್ರಗುಪ್ತ ಸೀದಾ ಯಮಧರ್ಮನ ಬಳಿ ಹೋಗಿ ತನ್ನ ಸಮಸ್ಯೆಯನ್ನು ವಿವರಿಸಿದ. ಯಮಧರ್ಮ, ಅವನೊಡನೆ ತಾಳ್ಮೆಯಿಂದ ಕಾಯುವಂತೆ ಹಾಗೂ ಇನ್ನು ಕೆಲವೇ ದಿನಗಳಲ್ಲಿ ಆ ಸಮಸ್ಯೆಗೆ ಉತ್ತರ ಹೊಳ...
ಎರಡು ರೈಲು ಹಳಿಗಳು ಅಕ್ಕಪಕ್ಕದಲ್ಲಿವೆ ಒಂದು ರೈಲು ಸಂಚಾರವಿಲ್ಲದ್ದು, ಇನ್ನೊಂದು ರೈಲು ಸಂಚಾರವಿರುವುದು.  ರೈಲು ಸಂಚಾರವಿಲ್ಲದ ಹಳಿಯಲ್ಲಿ ಒಂದು ಮಗು ಆಟವಾಡುತ್ತಿದೆ, ರೈಲು ಸಂಚಾರವಿರುವ ಹಳಿಯಲ್ಲಿ ಹತ್ತು ಮಕ್ಕಳು ಒಟ್ಟಿಗೆ ಆಟವಾಡುತ್ತಿದ್ದಾರೆ.  ಕೆಲವೇ ನಿಮಿಷಗಳಲ್ಲಿ ರೈಲು ಬಂದು ಬಿಡುತ್ತದೆ ಹಳಿ ಬದಲಿಸಿ ಸಂಚರಿಸಲು ಸಾಧ್ಯವಿರುವ ನೀವು ! ಇದನ್ನು ನೋಡುತ್ತೀರಿ  ನೀವು ಯಾವ ಹಳಿ ಮೇಲೆ ರೈಲನ್ನು ಓಡಿಸುವಿರಿ? ಪ್ರಾಕ್ಟಿಕಲಾಗಿ ಯೋಚಿಸಿ, ನಾವ್ಯಾರೂ ಸೂಪರ್ ಮ್ಯಾನ್ ಅಲ್ಲ.. ಹೀಗೊಂದು ಪ್ರಶ್ನೆಯನ್ನು ಒಬ್ಬರು ಒಂದು ವ್ಯಕ್ತಿಯೊಂದಿಗೆ ಕೇಳಿದರು. ನಿಜವಾಗಿಯೂ ನಾವು ಏನು ಮಾಡುವೆವು?  ಒಂದು ಮಗು ‘ಕುಳಿತು ಆಟವಾಡುತ್ತಿರುವ ಹಳಿಯ ಕಡೆಗೆ ನಾವು ರೈಲನ್ನು ತಿರುಗಿಸುವೆವು. ಏಕೆಂದರೆ, ‘ಹತ್ತು ಮಕ್ಕಳನ್ನು‘ ರಕ್ಷಿಸಬಹುದು ಅನ್ನುವ *ವಾಸ್ತವ*. ಸಮಾಜ ಇರುವುದೇ ಹೀಗೆ, ರೈಲು ಬರುವುದೆಂದು ಗೊತ್ತಿದ್ದೂ ಹಳಿ ಮೇಲೆ ಆಟವಾಡಿ ತಪ್ಪು ಮಾಡಿದ ಮಕ್ಕಳು ರಕ್ಷಿಸಲ್ಪಡುವರು. ರೈಲು ಬಾರದ ಸ್ಥಳದಲ್ಲಿ ಯಾರಿಗೂ ತೊಂದರೆಯಿಲ್ಲದೆ ಆಟವಾಡಿ ತಪ್ಪು ಮಾಡದ ಮಗು ಶಿಕ್ಷಿಸಲ್ಪಡುವುದು. ಈ ಪ್ರಪಂಚದಲ್ಲಿ ನಮ್ಮ ಜೀವನವೂ  ನಾಡೂ ಹೀಗೇ ಆಗಿದೆ. If fault makers are in majority, they are protected in most situations. ಒಂಟಿಯಾಗಿ ಒಳಿತನ್ನು ಮಾಡಿದವನು ಶಿಕ್ಷಿಸಲ್ಪಡುತ್ತಾನೆ. ಗು...
An Old man has 8 hair on his head.  He went to Barber shop.     Barber in anger asked:  shall i cut or count ?  Old man smiled and said:  "Colour it!"  LIFE is to enjoy with whatever you have with you, keep smiling. If you feel STRESSED,  Give yourself a Break, Enjoy Some..  Ice cream  Chocolates  Cake  Why?  B'Coz  STRESSED in reverse Spelling - DESSERTS !!! Alphabetic advice for you:  A B C  Avoid Boring Company..  D E F  Don't Entertain Fools..  G H I  Go for High Ideas .  J K L M  Just Keep a friend like ME..  N O P  Never Overlook the Poor n suffering..  Q R S  Quit Reacting to Silly tales..  T U V  Tune Urself for ur Victory..  W X Y Z  We Xpect You to Zoom ahead in life  If you see the m...
*ಭಾರತದ ಶಾಸನವು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದೆಯೇ ?* *ಹಾಗಾದರೆ ಇದನ್ನು ಓದಿ* ```1) *ಒಬ್ಬ ವ್ಯಕ್ತಿಯು 1 ಚುನಾವಣೆಗೆ 2 ಕ್ಷೇತ್ರದಲ್ಲಿ ಓಟಿಗೆ ನಿಲ್ಲಬಹುದು* , *ಆದರೆ , ಒಬ್ಬ ಪ್ರಜೆ 1 ಚುನಾವಣೆಗೆ 2 ಕ್ಷೇತ್ರದಲ್ಲಿ ಮತ ಹಾಕುವಂತಿಲ್ಲ*. 2) ನೀವು ಜೈಲಲ್ಲಿದ್ದರೆ ಮತ ಹಾಕುವಂತಿಲ್ಲ , ಆದರೆ , ಅಭ್ಯರ್ಥಿ ಜೈಲಲ್ಲಿದ್ದು ಚುನಾವಣೆ ಎದುರಿಸಬಹುದು. 3) *ಯಾರಾದರೂ ಒಂದು ಸಲ ಜೈಲಿಗೆ ಹೋದರೆ ಮತ್ತೆ ಜೀವನ ಪರ್ಯಂತ ಸರಕಾರದ ನೌಕರಿ ಸಿಗೋದಿಲ್ಲ* , *ಆದರೆ , ರಾಜಕಾರಣಿಗಳು ಎಷ್ಟೇ ಸಲ ಜೈಲಿಗೆ ಹೋದರೂ ಸಹ ಅವರು ಬಯಸಿದ ಹಾಗೆ ಶಾಸಕ, ಸಂಸದ, ಮಂತ್ರಿ, ಮುಖ್ಯ ಮಂತ್ರಿ, ಪ್ರಧಾನಿ, ರಾಷ್ಟ್ರಪತಿ... ಏನೂ ಆಗಬಹುದು*. *4) ಬ್ಯಾಂಕಲ್ಲಿ ನೌಕರಿ ಬೇಕಾದಲ್ಲಿ ನಾವು ಡಿಗ್ರಿ ಪಡೆದಿರಬೇಕು* , *ಆದರೆ , ರಾಜಕಾರಣಿಗಳು ಹಣಕಾಸಿನ ಸಚಿವರಾಗಲು ಯಾವ ಡಿಗ್ರಿಯ ಅವಶ್ಯಕತೆ ಇಲ್ಲ*. *5) ನಮಗೆ ಸೇನೆಯಲ್ಲಿ ಕೆಲಸ ಸಿಗಲು ಡಿಗ್ರಿ ಜೊತೆ 10 ಕಿ.ಮೀಟರ್ ದೂರ ಓಡಿ ತೋರಿಸ್ಬೇಕು* , *ಆದರೆ , ರಾಜಕಾರಣಿಗಳು ಅವಿದ್ಯಾವಂತ ರಾದರೂ, ದುಢೂತಿ ದೇಹವಿದ್ದರೂ ಸೇನಾ ಸಚಿವರಾಗಬಹುದು*. *೬) ಅಲ್ಲದೆ ಯಾರ ಇಡೀ ವಂಶವು ಅನಕ್ಷರಸ್ಥರ ಕುಟುಂಬ ಆಗಿರುವುದೋ ಆ ವಂಶದ ವ್ಯಕ್ತಿಯು ಶಿಕ್ಷಣ ಸಚಿವರಾಗಬಹುದು & ಯಾವ ರಾಜಕಾರಣಿಯ ಮೇಲೆ ಸಾವಿರಾರು ಕೇಸುಗಳಿದ್ದರೂ ಆ ವ್ಯಕ್ತಿಯು ಪೋಲೀಸರಿಗೆ ಚೀಫ್ ಅಂದರೆ ಗೃಹ ಮಂತ್ರಿ ಆಗಬಹುದು*. *ನಿಮಗೆ ಈ...
*ಭಾರತದ ಶಾಸನವು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದೆಯೇ ?* *ಹಾಗಾದರೆ ಇದನ್ನು ಓದಿ* ```1) *ಒಬ್ಬ ವ್ಯಕ್ತಿಯು 1 ಚುನಾವಣೆಗೆ 2 ಕ್ಷೇತ್ರದಲ್ಲಿ ಓಟಿಗೆ ನಿಲ್ಲಬಹುದು* , *ಆದರೆ , ಒಬ್ಬ ಪ್ರಜೆ 1 ಚುನಾವಣೆಗೆ 2 ಕ್ಷೇತ್ರದಲ್ಲಿ ಮತ ಹಾಕುವಂತಿಲ್ಲ*. 2) ನೀವು ಜೈಲಲ್ಲಿದ್ದರೆ ಮತ ಹಾಕುವಂತಿಲ್ಲ , ಆದರೆ , ಅಭ್ಯರ್ಥಿ ಜೈಲಲ್ಲಿದ್ದು ಚುನಾವಣೆ ಎದುರಿಸಬಹುದು. 3) *ಯಾರಾದರೂ ಒಂದು ಸಲ ಜೈಲಿಗೆ ಹೋದರೆ ಮತ್ತೆ ಜೀವನ ಪರ್ಯಂತ ಸರಕಾರದ ನೌಕರಿ ಸಿಗೋದಿಲ್ಲ* , *ಆದರೆ , ರಾಜಕಾರಣಿಗಳು ಎಷ್ಟೇ ಸಲ ಜೈಲಿಗೆ ಹೋದರೂ ಸಹ ಅವರು ಬಯಸಿದ ಹಾಗೆ ಶಾಸಕ, ಸಂಸದ, ಮಂತ್ರಿ, ಮುಖ್ಯ ಮಂತ್ರಿ, ಪ್ರಧಾನಿ, ರಾಷ್ಟ್ರಪತಿ... ಏನೂ ಆಗಬಹುದು*. *4) ಬ್ಯಾಂಕಲ್ಲಿ ನೌಕರಿ ಬೇಕಾದಲ್ಲಿ ನಾವು ಡಿಗ್ರಿ ಪಡೆದಿರಬೇಕು* , *ಆದರೆ , ರಾಜಕಾರಣಿಗಳು ಹಣಕಾಸಿನ ಸಚಿವರಾಗಲು ಯಾವ ಡಿಗ್ರಿಯ ಅವಶ್ಯಕತೆ ಇಲ್ಲ*. *5) ನಮಗೆ ಸೇನೆಯಲ್ಲಿ ಕೆಲಸ ಸಿಗಲು ಡಿಗ್ರಿ ಜೊತೆ 10 ಕಿ.ಮೀಟರ್ ದೂರ ಓಡಿ ತೋರಿಸ್ಬೇಕು* , *ಆದರೆ , ರಾಜಕಾರಣಿಗಳು ಅವಿದ್ಯಾವಂತ ರಾದರೂ, ದುಢೂತಿ ದೇಹವಿದ್ದರೂ ಸೇನಾ ಸಚಿವರಾಗಬಹುದು*. *೬) ಅಲ್ಲದೆ ಯಾರ ಇಡೀ ವಂಶವು ಅನಕ್ಷರಸ್ಥರ ಕುಟುಂಬ ಆಗಿರುವುದೋ ಆ ವಂಶದ ವ್ಯಕ್ತಿಯು ಶಿಕ್ಷಣ ಸಚಿವರಾಗಬಹುದು & ಯಾವ ರಾಜಕಾರಣಿಯ ಮೇಲೆ ಸಾವಿರಾರು ಕೇಸುಗಳಿದ್ದರೂ ಆ ವ್ಯಕ್ತಿಯು ಪೋಲೀಸರಿಗೆ ಚೀಫ್ ಅಂದರೆ ಗೃಹ ಮಂತ್ರಿ ಆಗಬಹುದು*. *ನಿಮಗೆ ಈ...
ಈ ನೆಹರು ವಂಶಕ್ಕೆ ಗಾಂಧಿ ಎಂದು ಏಕೆ ಉಪನಾಮವನ್ನು ಸೇರಿಸಿಕೊಂಡರು? ಗಾಂಧಿಗೂ ನೆಹರಿಗೂ ಯಾವುದೇ ರಕ್ತ ಸಂಬಂಧವಾಗಲೀ ಹತ್ತಿರದ ಸಂಬಂಧವಾಗಲೀ ಇರಲಿಲ್ಲ. ಗಾಂಧಿಯ ನಿಜವಾದ ಕುಟುಂಬವನ್ನು ಯಾರಾದರು ನೋಡಿದ್ದೀರಾ? ಅವರನ್ನು ಮಾಧ್ಯಮಗಳಲ್ಲಿ ಏಕೆ ತೋರಿಸುವುದಿಲ್ಲ. ನೆಹರು ತಾನು ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದರೂ (ಕಾಶ್ಮೀರಿ) ' ಪಂಡಿತ್ ' ಎಂದು ಏಕೆ ಸೇರಿಸಿಕೊಂಡ?... ಮುಸ್ಲಿಮರಾದ ನೆಹರು ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದು ಏತಕ್ಕೆ? ಹಿಂದೂಗಳ ಹೆಸರನ್ನು, ಸಂಬಂಧವಿಲ್ಲದಿದ್ದರೂ ಗಾಂಧಿ ಉಪನಾಮ ಇಟ್ಟುಕೊಂಡಿದ್ದು ಏತಕ್ಕೆ? ನೆಹರು ಇಂದಿರಾ ಇಬ್ಬರೂ ಸಹ ಅಧಿಕಾರದಲ್ಲಿರುವಾಗಲೇ ತಮ್ಮನ್ನು ತಾವೇ ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿಕೊಂಡಿದ್ದು ಏತಕ್ಕೆ? ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಅಂಬೇಡ್ಕರ್ ಸೇರಿಸಿರಲಿಲ್ಲ. ಆದರೆ ಮುಸ್ಲಿಂ ಕುಟುಂಬದಿಂದ ಬಂದ ಇಂದಿರಾಳು ಹಿಂದುಗಳಿಗೆ ವಂಚಿಸಿ ಮುಸ್ಲಿಮರಿಗೆ ಅನೇಕ ಸವಲತ್ತುಗಳು ದಕ್ಕುವಂತೆ ಮಾಡಿದಳು ಏಕೆ? ಇನ್ನೂ ಹಲವಾರು ಪ್ರಶ್ನೆಗಳಿಗೆ ಎಲ್ಲಾ ಭಾರತೀಯರೂ ಉತ್ತರ ತಿಳಿದುಕೊಂಡರೆ ನಮ್ಮ ದೇಶಕ್ಕೆ ನಿಜವಾದ, ಪೂರ್ಣ ಸ್ವಾತಂತ್ರ್ಯ ಸಿಗುತ್ತದೆ. ಮೈಮುನಾ ಬೇಗಂ, (ಇಂದಿರಾಳ) ಮುತ್ತಾತ ಅಂದರೆ ಜವಾಹರನ ತಾತ ಒಬ್ಬ ಅಪ್ಪಟ ವಿದೇಶಿ ಮುಸಲ್ಮಾನ ಹೆಸರು ಘೋರಿಯ ಖಾನ್. ಅವನಿಗೆ ಮೂರು ಜನ ಹೆಂಡತಿಯರು ಇದ್ದರು. ಬ್ರಿಟೀಷರು ದೆಹಲಿಯನ್ನು ವಶಪಡಿಸಿಕೊಂಡನಂತರ ಅಲ...